Breaking News

Recent Posts

ಅಮೀನಗಡದ ಸಾಹಿತಿ/ಶಿಕ್ಷಕ ಶ್ರೀ ಯೋಗೇಶ ಜಿ ಲಮಾಣಿ ಅವರ ೫೫ ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡದ ಸಾಹಿತಿ/ಶಿಕ್ಷಕ ಶ್ರೀ ಯೋಗೇಶ ಜಿ ಲಮಾಣಿ ಅವರ ೫೫ ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡ: ನಗರದ ಗೆಳೆಯರ ಬಳಗದಿಂದ ಇಂದು ಶಿಕ್ಷಕರು,ಸಾಹಿತಿಗಳಾದ ಶ್ರೀ ಯೋಗೇಶ ಜಿ ಲಮಾಣಿ ಅವರ ೫೫ ನೇ ಹುಟ್ಟುದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು, ಬಾಗಲಕೋಟೆ ತಾಲ್ಲೂಕಿನ ಬೇವೂರ ಗ್ರಾಮದ ಶ್ರೀ ಆದರ್ಶ ಸಂಯುಕ್ತ ಪ,ಪೂ, ಪ್ರೌಢ ಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಇಂದಿಗೆ ಸುಧೀರ್ಘ ೨೭ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡಿ ಇದರೊಂದಿಗೆ ೫ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ೧) ” ಮೌನ ದನಿ, ೨) …

Read More »

ಅಮೀನಗಡ ನಗರದ ಡಿವ್ಹಿ ಪಾಟೀಲ ಅವರ ೪೫ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡ ನಗರದ ಡಿವ್ಹಿ ಪಾಟೀಲ ಅವರ ೪೫ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡ: ನಗರದ ಸಾಯಿ ಬಾರ್ ನ ಮ್ಯಾನೇಜರ್ ಶ್ರೀ ಡಿ,ವ್ಹಿ ಪಾಟೀಲ ಅವರ ೪೫ನೇ ಹುಟ್ಟು ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು, ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ವಂದಾಲ ಗ್ರಾಮದವರಾದ ಪಾಟೀಲ ಅವರು ಸುಮಾರು ಅಮೀನಗಡ ನಗರದಲ್ಲಿ ೨೦ ವರ್ಷಗಳಿಂದ ಸ್ವಂತ ಸೂರು ಕಟ್ಟಿಕೊಂಡಿದ್ದಾರೆ. ಸರಳ ಹಾಗೂ ತಮ್ಮ ಪ್ರಾಮಾಣಿಕ ಸೇವೆಯಿಂದ ಮಾಲೀಕರ ಮನ ಗೆದ್ದು ನಗರದಲ್ಲಿ ಅಪಾರ ಸ್ನೇಹಿತರನ್ನು ಹೊಂದಿರುವ ಪಾಟೀಲ ಅವರು ಸ್ನೇಹ ಜೀವಿ, ಮತ್ತು ಸಂಘಜೀವಿ, ಅವರು …

Read More »

ಅಮೀನಗಡ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತವಾಗಿ ಶಾಂತಿ ಸಭೆ

ಅಮೀನಗಡ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತವಾಗಿ  ಶಾಂತಿ ಸಭೆ

ಮುಖಂಡರೊಂದಿಗೆ ಶಾಂತಿಸಭೆ ಚರ್ಚೆ ನಡೆಸುತ್ತಿರುವ CPI ಸುನೀಲ ಸವದಿ, ಹುನಗುಂದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು,ಹಾಗೂ ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷರಾದ ಶ್ರೀ ಅಜ್ಮೀರ ಮುಲ್ಲಾ , ಅಮೀನಗಡ : ನಗರದ ಪೊಲೀಸ್ ಠಾಣೆಯಲ್ಲಿ ಇಂದು ಬಕ್ರೀದ್ ಹಬ್ಬದ ನಿಮಿತ್ತವಾಗಿ ಶಾಂತಿ ಪಾಲನ ಸಭೆ ನಡೆಯಿತು, ಸಭೆ ಉದ್ದೇಶಿಸಿ ಮಾತನಾಡಿದ ಅಂಜುಮನ್ ಇಸ್ಲಾಂ ಕಮೀಟಿ ಮುಖಂಡರಾದ ಅಜ್ಮೀರ್ ಮುಲ್ಲಾ ಅವರು ಮಾತನಾಡಿ ನಗರದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಯಾವತ್ತಿಗೂ ಸಹಕಾರದಿಂದ …

Read More »