Breaking News

Recent Posts

ಚುನಾವಣೆ ಮತಪೆಟ್ಟಿಗೆಗೆ ಪೊಲೀಸ್ ಕಾವಲ,ಮತದಾರನ ತೀರ್ಪು ಯಾರ ಪರ ?

ಹುನಗುಂದ: ನಗರದ ಎಸ್ ವ್ಹಿ ಎಮ್ ಸ್ಕೂಲ್ನಲ್ಲಿ ನಿನ್ನೆಯ ದಿನ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಮತ ಪೆಟ್ಟಿಗೆಯನ್ನು ಭದ್ರವಾಗಿ ಸ್ಕೂಲ್ನಲ್ಲಿ ಇರಿಸಲಾಗಿದೆ,ನಗರದ ಪಿ,ಎಸ್,ಐ ಶರಣಬಸಪ್ಪ ಸಂಗಳದ ಹಾಗೂ ಸಿಬ್ಬಂದಿ ಹಗಲು ರಾತ್ರಿ ಮತ ಪೆಟ್ಟಿಗೆಯನ್ನು ಕಾವಲು ಮಾಡುತ್ತಿದ್ದು ಪ್ರತಿ,ಕ್ಷಣ,ನಿಮಿಷ ಅಭ್ಯರ್ಥಿಗಳಲ್ಲಿ ಎದೆ ಢವ,ಢವ ವಡೆಯುತ್ತಿದೆ,ಕಳೆದ ಒಂದು ವಾರದಿಂದ ಅಬ್ಬರ ಪ್ರಚಾರ,ಗುಂಡು,ಪಾರ್ಟಿ,ಮೋಜು,ಮಾಡಿ ಹಣದ ಜೊತೆ ಬಂಗಾರ,ಸೀರೆ,ಬೆಳ್ಳಿ ಉಂಗುರ,ಎಲ್ಲವನ್ನು ಮತದಾರರ ಓಲೈಕೆಗಾಗಿ ಕೊಟ್ರು ಸಹ ಮತದಾರ …

Read More »

ಮೂರುಸಾವಿರ ಮಠದ ಆಸ್ತಿ ಹೊಡೆಯಲು ಬಿಡುವುದಿಲ್ಲ – ಕೆಎಲ್ಇ ಸಂಸ್ಥೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

ಮೂರುಸಾವಿರ ಮಠದ ಆಸ್ತಿಯನ್ನು ಯಾರೂ ಹೊಡೆಯಲು ಬಿಡುವುದಿಲ್ಲ. ಮಠದ ಆಸ್ತಿಯನ್ನ ಕಬಳಿಕೆ ಮಾಡಲು ಬಿಡುವುದಿಲ್ಲ. ನನ್ನ ಗುರಿ ಮೂರುಸಾವಿರ ಮಠದ ರಕ್ಷಣೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ, ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಹೇಳಿದ್ದಾರೆ.ಕೆಎಲ್ಇ ಸಂಸ್ಥೆ ಮೂರುಸಾವಿರ ಮಠದ ಜಾಗದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗುರುವಾರ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ.ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿಯಲ್ಲಿ ಮೆಡಿಕಲ್ ಕಾಲೇಜ್ …

Read More »

ಸೊಳೇಭಾವಿಯಲ್ಲಿ ಶಾಂತಿಯುತ ಮತದಾನ,ಮತಗಟ್ಟೆಗೆ ಬೇಟಿ ನೀಡಿದ ಜಿಲ್ಲಾ ಪಂ,ಸಿಇಒ ಭೂಪಾಲನ್,& ಬಾಗಲಕೋಟೆ ಎಸ್,ಪಿ,ಜೂಗಲಸಾರ,

ಅಮೀನಗಡ : ಸೊಳೇಭಾವಿ ಗ್ರಾಮದಲ್ಲಿ ಈ ಸಲ ಗ್ರಾಮ ಪಂಚಾಯತ್ ಚುನಾವಣೆ ಭರ್ಜರಿ ಕಾವು ಪಡೆದಿದ್ದು ಪ್ರತಿ ವಾರ್ಡಿನ ಅಭ್ಯರ್ಥಿಗಳು ಗೆಲುವಿನ ಲೆಕ್ಕಾಚಾರದಲ್ಲಿ ಮತದಾರರ ಮತ ಸೇಳೆಯಲು ಹರಸಾಹಸ ಪಡುತ್ತಿದ್ದಾರೆ, ಸೊಳೇಭಾವಿ ಗ್ರಾಮದಲ್ಲಿ ಒಟ್ಟು ೧೪ ಬೂತ್ ಮಾಡಿದ್ದು ಸರಕಾರಿ ಶಾಲೆಯಲ್ಲಿ ಒಟ್ಟು ೧೦ ಬೂತ್,ಗ್ರಾಮ ಪಂಚಾಯತ್ ನಲ್ಲಿ ೯೨ ಬೂತ್ ಉರ್ಧು ಶಾಲೆಯಲ್ಲಿ ೦೨ ಬೂತ್ ಒಟ್ಟು ೧೪ ಬೂತ್ ಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ, ನಿನ್ನೆಯಿಂದ ಗ್ರಾಮದಲ್ಲಿ …

Read More »