Breaking News

Recent Posts

ಅಮೀನಗಡ ಪೊಲೀಸ್ ಠಾಣೆಗೆ ನೂತನ ಎಸ್,ಪಿ,ಅಮರನಾಥ ರೆಡ್ಡಿ ಬೇಟಿ,ರೌಡಿ ಶೀಟಸ್೯ ಗಳಿಗೆ ಖಡಕ್ ವಾನ್೯

ಅಮೀನಗಡ :ಪೋಲಿಸ್ ಇಲಾಖೆಯ ಇಮೇಜ್ ಅನ್ನು ಹಾಳು ಮಾಡುವವರು ಯಾರೇ ಆಗಿರಲಿ ಅಂತವರ ವಿರುದ್ದ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಈ ಪೊಲೀಸ್ ಇಲಾಖೆ ಕೆಲಸ ಇದು ಟಿಮ್ ವರ್ಕ್ ಈ ಸಮಾಜದ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕಾರ ನೀಡಬೇಕು. ಎಂದು ಹುನಗುಂದ ತಾಲೂಕಿನ ಅಮೀನಗಡ ಪೊಲೀಸ್ ಠಾಣೆಗೆ ಇಂದು ಬೇಟಿ ನೀಡಿದ ಸಂದರ್ಭದಲ್ಲಿ ನೂತನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಾನ್ಯ ಅಮರನಾಥ ರೆಡ್ಡಿ ಅವರು ಮಾತನಾಡಿದರು. …

Read More »

ಗೂಡುರು ಗ್ರಾಮದಲ್ಲಿ ಶಿವಶರಣ ಶ್ರೀ ನೂಲಿ ಚಂದಯ್ಯನವರ ೯೧೬ ನೇ ಅದ್ದೂರಿ ಜಯಂತೋತ್ಸ ಆಚರಣೆ

ಗುಡೂರ sc : ನಾಡು ಕಂಡ ಅಪ್ರತಿಮ ಕೊರಮ ಜನಾಂಗದ ಕುಲ ಗುರು , ಕಾಯಕ ಯೋಗಿ ಹಾಗೂ ಶಿವಶರಣ ಶ್ರೀ ನೂಲಿ ಚಂದಯ್ಯನವರ ೯೧೬ ನೇ ಜಯಂತಿಯನ್ನು ಇಂದು ಹುನಗುಂದ ತಾಲೂಕಿನ ಗುಡೂರು sc ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಶಿವಶರಣ ನೂಲಿ ಚಂದಯ್ಯನವರು ಕಾಯಕ ಹಾಗೂ ತಮ್ಮ ವಚನಗಳ ಮೂಲಕ ಬಸವಣ್ಣನವರ ವಚನಾಂಕಿತವಾದ “ಕಾಯಕವೇ ಕೈಲಾಸ, ಕಾಯಕವೇ ಕಡ್ಡಾಯ ಎಂಬ ಸಂದೇಶವನ್ನು ನಾಡಿಗೆ ಸಾರಿ ಕಾಯಕ ನಿಷ್ಠೆ ಮೆರೆದವರು. …

Read More »

ಅಮೀನಗಡ ಪ್ರತಿಷ್ಠಿತ ಶ್ರೀ ಲಕ್ಷ್ಮೀ ವಿಲಾಸ ಹೋಟೆಲ್ ಮಾಲೀಕ ಅಶೋಕ ಸಿರಿಯಾನ ಅವರ ತಂದೆ ರಾಮ್ ವಿಧಿವಶ

ಅಮೀನಗಡ : ಉಡುಪಿ ಜಿಲ್ಲೆಯ ಕುಂದಾಫೂರದ ಮೂಲ ನಿವಾಸಿಗಳಾದ ದಿ, ಶ್ರೀ ರಾಮ. ಸಿರಿಯಾನ ಅವರು ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಸುಮಾಸು ೩೦ ವರ್ಷಗಳಿಂದ ಹೋಟೆಲ್ ಉದ್ಯಮ ಪ್ರಾರಂಬಿಸಿದ್ದರು .ಸೋಮವಾರ ಅನಾರೋಗ್ಯದ ಕಾರಣ ವಿಧಿವಶರಾದರೆಂದು ತಿಳಿಸಲು ವಿಶಾಧಿಸುತ್ತೇಂದು ಇವರ ಸುಪುತ್ರ ಅಶೋಕ ಸಿರಿಯಾನ ಅವರು ಹೇಳಿದರು. ಮೈತರರು ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ …

Read More »