Breaking News

Recent Posts

ಶ್ರೀ ಮಲ್ಲಿಕಾರ್ಜುನ ಬೃಂಗಿಮಠ ಬೇಡಜಂಗಮ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ

ಬೆಂಗಳೂರು ; ಇತ್ತಿಚ್ಚಿಗೆ ರಾಜ್ಯದಲ್ಲಿ ಮಿಸಲಾತಿ ಹೋರಾಟಗಳು ಸರಕಾರಕ್ಕೆ ನುಂಗಕಾರ ತುತ್ತಾದರೆ ,ದಶಕಗಳಿಂದ ಬೇಡಜಂಗಮ ಮಿಸಲಾತಿ ಹೋರಾಟ ಸಮಿತಿ ಇಂದು ಅಧಿಕೃತ ನೋಂದಣಿ ಮಾಡಲಾಯಿತು, ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಶ್ರೀ ಮಲ್ಲಿಕಾರ್ಜುನ ಬೃಂಗಿಮಠ ಆಯ್ಕೆಯಾದರು. ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಶ್ರೀ ದಾನಯ್ಯ ಹಿರೇಮಠ ಆಯ್ಕೆ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ದಾನಯ್ಯ ಹಿರೇಮಠ ಅವರು ಪ,ಪೂ, ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ಶ್ರೀ ವಿರೇಶ ಕೂಡ್ಲಿಗಿಮಠ ಅವರ ಮಾರ್ಗದಲ್ಲಿ ಹಾಗೂ ಈ ಬೇಡಜಂಗಮ …

Read More »

ಅಮಿನಗಡ ಪಿ,ಎಸ್,ಐ ಶಿವಾನಂದ ಸಿಂಗನ್ನವರ ಇವರಿಗೆ ಗೃಹರಕ್ಷಕ ಘಟಕದಿಂದ ಸನ್ಮಾನ

ಅಮೀನಗಡ : ಇತ್ತಿಚ್ಚಿಗೆ ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಆಗಮಿಸಿದ ನೂತನ ಪಿ,ಎಸ್,ಐ ಶ್ರೀ ಶಿವಾನಂದ ಸಿಂಗನ್ನವರ ಇವರಿಗೆ ಅಮೀನಗಡ ನಗರದ ಗೃಹ ರಕ್ಷಕದಳ ಸಿಬ್ಬಂದಿಗಳಿಂದ ಗೌರವ ಸನ್ಮಾನ ಮಾಡಲಾಯಿತು. ಸುಮಾರು ದಶಕಗಳಿಂದ ಸುಸಜ್ಜಿತ ಕೊಠಡಿ ಇಲ್ಲದೆ ಕಾರ್ಯ ನಿರ್ವಹಿಸಲು ಆಗದೆ ಗೃಹರಕ್ಷಕ ಸಿಬ್ಬಂದಿಗಳಿಗೆ ಠಾಣೆಯ ಕ್ವಾಟಸ್೯ ಒಂದನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ಅನುಮತಿ ನೀಡಿ ಪೊಲೀಸ್ ಇಲಾಖೆಯೊಂದಿಗೆ ತಾವು ಕೈ ಜೋಡಿಸಿ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡಲು ಸಲಹೆ ನೀಡಿದರು. …

Read More »

ಮೊಹರಮ ಹಬ್ಬದ ನಿಮಿತ್ತವಾಗಿ ಕಮತಗಿ ನಗರದಲ್ಲಿ ಶಾಂತಿ ಪಾಲನಾ ಸಭೆ ನಡೆಸಿದ PSI ಶಿವಾನಂದ ಸಿಂಗಣ್ಣನವರ

ಕಮತಗಿ: ನಗರದ ಕುರುಹಿನಶಟ್ಟಿ ಸಮಾಜ ಭವನದಲ್ಲಿ ಮೊಹರಮ್ ಹಬ್ಬದ ನಿಮಿತ್ತವಾಗಿ ಹಿಂದೂ – ಮುಸ್ಲಿಂ ಸಮಾಜ ಬಾಂಧವರನ್ನು ಕೂಡಿಸಿ ಶಾಂತಿ ಪಾಲನೆ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅನೇಕ ಮುಖಂಡರು ಭಾವಹಿಸಿ ಈ ಮೊಹರಮ್ ಹಬ್ಬವನ್ನು ಭಾವೈಕ್ಯತೆಯಿಂದ ಹಾಗೂ ಯಾವುದೇ ರೀತಿ ಶಾಂತಿ ಕದಡದಂತೆ ಸೌಹಾರ್ದವಾಗಿ ಹಬ್ಬ ಆಚರಿಸಲು ಕರೆ ನೀಡಿದರು. ಈ ಶಾಂತಿ ಪಾಲನೆ ಸಭೆ ಉದ್ದೇಶಿಸಿ ಮಾತನಾಡಿದ PSI ಶಿವಾನಂದ ಅವರು ಈ ಕಮತಗಿ ಗ್ರಾಮ …

Read More »