Breaking News

Recent Posts

Hello world!

Welcome to WordPress. This is your first post. Edit or delete it, then start writing!

Read More »

ಬ್ರಿಜ್ ಭೂಷಣ್ ಶರಣ ಸಿಂಗ ಬಂಧನಕ್ಕೆ ಆಗ್ರಹ.ಈ ವರೆಗೂ ಕ್ರಮಕ್ಕೆ ಹಿಂದೇಟು ಹಾಕುತ್ತಿರುವಕೇಂದ್ರ ಸರಕಾರದ ವಿರದ್ಧ ಪ್ರತಿಭಟನೆ.

ಉತ್ತರ ಪ್ರದೇಶ: ದ ಕೇಸರಗಂಜ್ ಸಂಸದ ಬ್ರಿಜ ಭೂಷಣ ಶರಣ್ ಸಿಂಗ್ ಇವರು ಒಲಂಪಿಕ್ ನಲ್ಲಿ ಕುಸ್ತಿ ಕ್ರೀಡೆಯಲ್ಲಿ ಪದಕಗಳನ್ನು ಪಡೆದ ಸಾಕ್ಷಿ ಮಲ್ಲಿಕ್, ವಿನೇಶ್ ಫೋಗಾಟ್ ಇವರೊಂದಿಗೆ ಅತ್ಯಾಚಾರವೆಸಗಲು ಇವರ ಗುಪ್ತ ಅಂಗಾಂಗಗಳನ್ನು ಮುಟ್ಟುತ್ತಿದ್ದರೆಂದು ಅಲ್ಲದೇ ಅವರಿಗೆ ಕ್ರೀಡೆಯನ್ನು ಗೆಲ್ಲಲು ಅನುವು ಮಾಡಿಕೊಡುವುದು ಅಂತಾ ಆಮಿಷ ನೀಡುತ್ತಿದ್ದರು.ಇದನ್ನು ಸಹಿಸದೇ ಈ ಕುಸ್ತಿ ಕ್ರೀಡಾಪಟುಗಳು ತಮಗೆ ಆಗುತ್ತಿರುವ ಅಳಲನ್ನು ಪ್ರಧಾನಿ ನರೇಂದ್ರ.ಮೋದಿ ಇವರಲ್ಲಿ ತೋಡಿಕೊಂಡರೂ ಪ್ರಯೋಜನಯಾಗದಿದ್ದಾಗ ಅವರು ದಿಲ್ಲಿ ಪೊಲೀಸರಿಗೆ …

Read More »

ದಂಡಿಯಾ ಅವರನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲು ಶಾಸಕ ಮೇಟಿ ಅವರಿಗೆ ಮನವಿ

ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಬಾಗಲಕೋಟ ನಗರಯೋಜನಾ ಪ್ರಾಧಿಕಾರದ ಮಾಜಿ ಸಭಾಪತಿ ಎ. ಎ.ದಂಡಿಯಾ ಇವರನ್ನು ನೇಮಕಮಾಡಬೇಕೆಂದು ನಗರದ ಯುವಕರ ನಿಯೋಕ ಇಂದು ಶಾಸಕ ಶ್ರೀಎಚ್.ವೈ.ಮೇಟಿ ಇವರಿಗೆ ಅವರ ತಿಮ್ಮಾಪೂರ ನಿವಾಸದಲ್ಲಿ ಭೇಟಿ ಮಾಡಿ ಮನವಿ ನೀಡಲಾಯಿತು . ತಿಮ್ಮಾಪುರ ಗ್ರಾಮದ ಶ್ರೀ ಮೇಟಿ ಅವರ ನಿವಾಸದಲ್ಲಿ ನೂರಾರು ಯುವಕರು ಭೇಟಿ ಮಾಡಿ ದಂಡಿಯಾ ಇವರು ಬಾಗಲಕೋಟ ನಗರ ಸಭೆಗೆ ಸತತವಾಗಿ ನಾಲ್ಕು ಬಾರಿ ಆಯ್ಕೆಗೊಂಡಿದ್ದಾರೆ. ಬಾಗಲಕೋಟ ನಗರ …

Read More »