Breaking News

Recent Posts

ಚಾಂದ್ ನದಾಫ್ ಅವರಿಗೆ ಇಂದು ರಾಜ್ಯ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ

ಬಾಗಲಕೋಟೆ ನಗರದ ಉದ್ಯಮಿ ಹಾಗೂ ಸಮಾಜ ಸೇವಕ ಚಾಂದ್ ನದಾಫ್ ಅವರಿಗೆ ಹುಬ್ಬಳ್ಳಿಯ ವಿಶ್ವ ವಿಜಯ ಕನ್ನಡ ಮಾಸ ಪತ್ರಿಕೆಯ ೧೮ ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಪ್ರಧಾನ ಮಾಡಲಿದ್ದಾರೆ, ನನ್ನ ಸಮಾಜ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡುತ್ತಿರುವ ಎಲ್ಲಾ ಪತ್ರಿಕಾ ಮಂಡಳಿಗೆ ನನ್ನ ಕೃತಜ್ಞತೆಗಳು ಎಂದು ಸಮಾಜ ಸೇವಕ ಚಾಂದ್ ನದಾಫ್ ಅವರು ತಿಳಿಸಿದರು.

Read More »

ರಾವಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಯುವ ಪ್ರತಿಭೆ ರಾವಣ ಕತ್ತಿ ಅಭಿನಯಿಸಿ ನಿರ್ದೇಶಿಸಿರುವ “ರಾವಾಣಾಸುರಡು, ಕನ್ನಡ/ತೆಲಗು ಚಿತ್ರ ತೆರೆಗೆ ಸಿದ್ದ

ಹುಬ್ಬಳ್ಳಿ : ರಾವಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಉತ್ತರ ಕರ್ನಾಟಕದ ಯುವ ಪ್ರತಿಭೆ ರಾವಣ ಕತ್ತಿ ಅಭಿನಯಿಸಿ ನಿರ್ದೇಶಿಸಿರುವ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿರುವ ರಾವಣಾಸುರುಡು ಚಿತ್ರ ಬೆಳ್ಳಿತೆರೆಯಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ.ಹುಬ್ಬಳ್ಳಿಯ ಪತ್ರಿಕಾ ಭವನಲ್ಲಿ ಹಾಡಿನ ಧ್ವನಿಸುರುಳಿ ಮತ್ತು ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ಕುರಿತು ನಾಯಕನಟ ರಾವಣ ಮಾಹಿತಿಯನ್ನು ಹಂಚಿಕೊಂಡರು. ಮೂಲತಃ ಬೆಲ್ಲದ ಬಾಗೇವಾಡಿಯವರಾಗಿದ್ದು ಬೈಲಹೊಂಗಲದಲ್ಲಿ ಕೇಬಲ್ ನೆಟ್ವರ್ಕ್ ಉದ್ಯಮವನ್ನು ನಡೆಸುತ್ತಿದ್ದೇನೆ. ಈ ಹಿಂದೆ ಕನ್ನಡದಲ್ಲಿ ‘ಹಾ’ …

Read More »

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

ಬಾಗಲಕೋಟೆ : ನಗರದ ಝನ್ ಶಿಟೋರಿಯೋ ಕರಾಟೆ ಶಾಲೆಯಿಂದ ಕುಮಾರಿ ತೇಜಸ್ವಿನಿ ಎಸ್ ಹೊಟ್ಟಿ, ಕುಮಾರ ಸದ್ದಾಂ ,ಡಿ, ಯಾಳವಾರ, ಕುಮಾರ, ಆಶೀಫ್ ಕೆ ನದಾಫ್ ಕುಮಾರ, ಅನಸ್ ಕೆ ಮನೀಯಾರ, ಕುಮಾರ, ಭೀಮರಾವ್ ಎಸ್, ಮಾದರ ಈ ಆರು ವಿಧ್ಯಾರ್ಥಿಗಳು ನಾಳೆ ನಡೆಯುವ ಮೈಸೂರಿನಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಯಲ್ಲಿ ಭಾಗವಹಿಸಲಿದ್ದಾರೆ, ಇಲ್ಲಿ ವಿಜಯಶಾಲಿಯಾದರೆ ಇಂಡೋನೇಷ್ಯಾದ ಕಚ್ಚ್ ನಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಕಿದ್ದಾರೆ. ಇವರು ಅಲ್ಲಿಯೂ ಉತ್ತಮ ಸ್ಪರ್ಧ …

Read More »