Агнозия данного верховодила может бросить для блокировке всех несвободных аккаунтов. Прилагаются теперешние способу зашифровки для …
Read More »ಕಳ್ಳಿಗುಡ್ಡ ಗ್ರಾಮಕ್ಕೆ ತಪ್ಪದ ಜಲಕಂಟಕ , ಐಹೊಳೆ, ನಿಂಬಲಗುಂದಿ, ಲಾಯದಗುಂದಿ
ರೈತರ ಬದುಕು ಅಯೋಮಯ,
ಅಮೀನಗಡ : ಕಳ್ಳಿಗುಡ್ಡ ನಿಂಬಲಗುಂದಿ ನದಿ ತೀರದ ಜನರ ಬದುಕು ಕಳೆದುಕೊಂಡ ಜಲಪ್ರಳಯ ಕೈಗೆ ಬಂದ ಫಸಲು ನೀರುಪಾಲು ರೈತನ ಬದುಕು ಅತಂತ್ರ ಗ್ರಾಮದ ರಾಮಲಿಂಗಪ್ಪ ಮಾದರ ಇವರ ಇರುಳಿ ಬೆಳೆಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ. ಈ ಬಗ್ಗೆ ನಮ್ಮ ವರದಿಗಾರ ಜೊತೆ ನೋವು ತೊಡಗಿಕೊಂಡ ರಾಮಪ್ಪ ಸರಕಾರ ಸೂಕ್ತ ಬೆಳೆ ವಿಮೆ ನೀಡಬೇಕೆಂದು ವಿನಂತಿಸಿದರು ಕಳೆದ ವರ್ಷ ಇದೆ ಪ್ಲಡ್ ಬಂದು ಇಡಿ ಕಳ್ಳಿಗುಡ್ಡ, …
Read More »