Breaking News

Recent Posts

ಕಳ್ಳಿಗುಡ್ಡ ಗ್ರಾಮಕ್ಕೆ ತಪ್ಪದ ಜಲಕಂಟಕ , ಐಹೊಳೆ, ನಿಂಬಲಗುಂದಿ, ಲಾಯದಗುಂದಿ
ರೈತರ ಬದುಕು ಅಯೋಮಯ,

ಅಮೀನಗಡ : ಕಳ್ಳಿಗುಡ್ಡ ನಿಂಬಲಗುಂದಿ ನದಿ ತೀರದ ಜನರ ಬದುಕು ಕಳೆದುಕೊಂಡ ಜಲಪ್ರಳಯ ಕೈಗೆ ಬಂದ ಫಸಲು ನೀರುಪಾಲು ರೈತನ ಬದುಕು ಅತಂತ್ರ ಗ್ರಾಮದ ರಾಮಲಿಂಗಪ್ಪ ಮಾದರ ಇವರ ಇರುಳಿ ಬೆಳೆಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ. ಈ ಬಗ್ಗೆ ನಮ್ಮ ವರದಿಗಾರ ಜೊತೆ ನೋವು ತೊಡಗಿಕೊಂಡ ರಾಮಪ್ಪ ಸರಕಾರ ಸೂಕ್ತ ಬೆಳೆ ವಿಮೆ ನೀಡಬೇಕೆಂದು ವಿನಂತಿಸಿದರು ಕಳೆದ ವರ್ಷ ಇದೆ ಪ್ಲಡ್ ಬಂದು ಇಡಿ ಕಳ್ಳಿಗುಡ್ಡ, …

Read More »

ಮಡಗಾಸ್ಕರ್‌ನಲ್ಲಿ ಸಿಲುಕಿದ್ದ 17 ಮಂದಿ ಭಾರತಕ್ಕೆ ವಾಪಸ್

ದಾವಣಗೆರೆ: ಪೂರ್ವ ಆಫ್ರಿಕಾದ ಮಡಗಾಸ್ಕರ್‌ನಲ್ಲಿ ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗೋಪನಾಳ ಗ್ರಾಮದ 17 ಮಂದಿ ಗಿಡಮೂಲಿಕೆ ವ್ಯಾಪಾರಿಗಳು ಐದು ತಿಂಗಳ ಬಳಿಕ ವಿಶೇಷ ವಿಮಾನದ ಮೂಲಕ ಗುರುವಾರ ಭಾರತಕ್ಕೆ ಮರಳಿ ಬಂದರು. ಬುಧವಾರ ಸಂಜೆ 6ಕ್ಕೆ (ಭಾರತೀಯ ಕಾಲಮಾನ ರಾತ್ರಿ 8.30) ‘ಏರ್ ಮಡಗಾಸ್ಕರ್‌’ ವಿಮಾನದಲ್ಲಿ ಹೊರಟ ವ್ಯಾಪಾರಿಗಳು, ಗುರುವಾರ ಮುಂಜಾನೆ 3.30ಕ್ಕೆ ಮುಂಬೈ ವಿಮಾನನಿಲ್ದಾಣಕ್ಕೆ ಬಂದು ಇಳಿದರು. ಬಳಿಕ ಅವರೆಲ್ಲರನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ ಕ್ವಾರಂಟೈನ್‌ …

Read More »

ದಂಗಾದ ಬಾಲಿವುಡ್: ಸೂಪರ್ ಸ್ಟಾರ್ ಹತ್ಯೆಗೆ ನಡೆದಿತ್ತು ಸಂಚು

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಲಾರೆನ್ಸ್ ಬಿಶ್ನಾಯ್ ಗ್ಯಾಂಗ್‌ನ ಶಾರ್ಪ್‌ ಶೂಟರ್ ನನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಅಲಿಯಾಸ್ ಸಾಂಗಾ ಅಲಿಯಾಸ್ ಬಾಬಾ ಅಲಿಯಾಸ್ ಸುನ್ನಿ ಎಂಬಾತನೇ ಬಂಧನಕ್ಕೆ ಒಳಗಾದ ಶಾರ್ಪ್‌ ಶೂಟರ್‌. ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲೆಗೆ ಸ್ಕೆಚ್ ಹಾಕಿದ್ದ ಶಾರ್ಪ ಶೂಟರ್ ನನ್ನು ಬಂಧನ ಮಾಡಲಾಗಿದೆ.ಫರಿದಾಬಾದ್ ಪೊಲೀಸರು ಶಾರ್ಪ್ ಶೂಟರ್ ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಬಾಲಿವುಡ್ …

Read More »