Breaking News

Recent Posts

ಸಿರಿಯಾದಲ್ಲಿ ಚಿಕ್ಕ ಮೆಡಿಸಿನ್ ಸುಳಿವು; ಶಂಕಿತ ಉಗ್ರ ಸಿಕ್ಕಿಬಿದ್ದಿದ್ದು ಒಂದು ರೋಚಕ ಕಥೆ

ಬೆಂಗಳೂರು: ಎಂ.ಎಸ್​​ ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ವೈದ್ಯನಾಗಿ ಕೆಲಸ ಮಾಡ್ತಿದ್ದ ಶಂಕಿತ ಉಗ್ರ ಅಬ್ದುಲ್ ರೆಹಮಾನ್​​ನನ್ನು ಎನ್​ಐಎ ಮೊನ್ನೆ ಬಂಧಿಸಿದೆ. ಈತನನ್ನು ಅರೆಸ್ಟ್​ ಮಾಡಿದ್ದು ಹೇಗೆ ಅನ್ನೋದೇ ರೋಚಕ ಕಥೆ. ಈ ಕುರಿತಾದ ಇಂಟರೆಸ್ಟಿಂಗ್ ಹಾಗೂ ಸ್ಫೋಟಕ ಮಾಹಿತಿಗಳು ಆರೋಪಿಯ ವಿಚಾರಣೆಯಿಂದ ಬಹಿರಂಗವಾಗಿದೆ. ಸಿರಿಯಾ ಮೇಲಿನ ದಾಳಿ ವೇಳೆ, ಮೆಡಿಸಿನ್ಸ್ ಕೊಟ್ಟ ಸುಳಿವುಅಬ್ದುಲ್ ರೆಹಮಾನ್ ಬಗ್ಗೆ ಭಾರತಕ್ಕೆ ಮಾಹಿತಿ ಸಿಕ್ಕಿದ್ದು ಸಿರಿಯಾದಿಂದ. 2018ರಲ್ಲಿ ಅಮೆರಿಕಾ ಸಿರಿಯಾ ಮೇಲೆ ದಾಳಿ ನಡೆಸಿದ …

Read More »

ಸಚಿನ್‌ಗೆ ಮೊದಲ ಕಾರಿನ ಮೋಹ : ಮಾರುತಿ-800 ಹುಡುಕಿಕೊಡಬೇಕಂತೆ!

ಮುಂಬಯಿ: ಸಚಿನ್‌ ತೆಂಡುಲ್ಕರ್‌ ಅವರಿಗೆ ಕಾರುಗಳ ಕ್ರೇಜ್‌ ವಿಪರೀತ. ಮಾರುತಿಯಿಂದ ಮೊದಲ್ಗೊಂಡು ಫೆರಾರಿ, ನಿಸ್ಸಾನ್‌ ಜಿಟಿ-ಆರ್‌ನಂತಹ ಬೃಹತ್‌ ಕಾರುಗಳ ಸಂಗ್ರಹವನ್ನೇ ಅವರು ಹೊಂದಿದ್ದಾರೆ. ಕೆಲವು ಪ್ರಶಸ್ತಿ ರೂಪದಲ್ಲಿ ಬಂದರೆ, ಇನ್ನು ಕೆಲವನ್ನು ಪ್ರಾಯೋಜಕರು ನೀಡಿದ್ದಾರೆ. ಉಳಿದುದನ್ನು ಅವರೇ ಖರೀದಿಸಿದ್ದಾರೆ. ಸಚಿನ್‌ ತೆಂಡುಲ್ಕರ್‌ ಅವರ ಮೊದಲ ಕಾರು ಎಂಬ ಹೆಗ್ಗಳಿಕೆ ‘ಮಾರುತಿ-800’ಗೆ ಸಲ್ಲುತ್ತದೆ. ಇದನ್ನು ಅವರು ತಮ್ಮದೇ ಸಂಪಾದನೆಯಿಂದ ಖರೀದಿಸಿದ್ದರು. ಹೀಗಾಗಿ ಅವರು ಮಾರುತಿ-800 ಮೇಲೆ ವಿಪರೀತ ಮೋಹದ ಜತೆಗೆ ಭಾವನಾತ್ಮಕ ನಂಟನ್ನು …

Read More »

ಗಣೇಶ ಹಾಗೂ ಮೊಹರಂ ಹಬ್ಬದ ನಿಮಿತ್ಯವಾಗಿ ಅಮೀನಗಡದ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ಇಂದು ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ನಿಮಿತ್ಯವಾಗಿ ಇಂದು ಠಾಣೆಯ ಪಿ ಎಸ್ ಐ ಬಸವರಾಜ ತಿಪ್ಪಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ನಿಮಿತ್ಯ, ಸಾರ್ವಜನಿಕವಾಗಿ ಬಹಿರಂಗ ಶಾಂತಿ ಸಭೆಯನ್ನು ಮಾಡಲಾಯಿತು. ಈ ವರ್ಷ ಕರೋನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರಕಾರ ಸಂಪೂರ್ಣವಾಗಿ ಸಾರ್ವಜನಿಕ ಇಂತಹ ಹಬ್ಬ, ಮದುವೆ,ಜಾತ್ರೆ, ಬಹಿರಂಗ ಎಲ್ಲಾ ಕಾರ್ಯಕ್ರಮ ನಿಷೇಧ …

Read More »