Breaking News

Recent Posts

ಗೃಹರಕ್ಷಕರು ಶಿಸ್ತಿನ ಸಿಪಾಯಿಗಳಾಗಿ ಸೈನಿಕರಂತೆ ಸಧೃಢರಾಗಿ ಕೆಲಸ ಮಾಡಲಿ,DYSP ಪ್ರಶಾಂತ್ ಮುನವಳ್ಳಿ

ಬಾಗಲಕೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಂದು ಜಿಲ್ಲಾ ಗೃಹ ರಕ್ಷಕದಳ ಬಾಗಲಕೋಟೆ ಇವರಿಂದ ಗೃಹ ರಕ್ಷಕರಿಗೆ ಮಾನಸಿಕ ಆರೋಗ್ಯಕರ ಅರಿವು ಕಾರ್ಯಕ್ರಮ ನೇರವೇರಿತು, ಸಾರ್ವಜನಿಕ ರಂಗದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆಯೊಂದಿಗೆ ತಾವು ಹಗಲು – ರಾತ್ರಿ ಕರ್ತವ್ಯ ಮಾಡಬೇಕಾಗುತ್ತದೆ. ಸಮಾಜದಲ್ಲಿ ತಮ್ಮ ಪ್ರಾಮಾಣಿಕ ಸೇವೆ ಅನನ್ಯ ಅದರ ಜೋತೆಗೆ ತಾವು ನಿತ್ಯ ವ್ಯಾಯಾಮ, ಯೋಗ, ಧ್ಯಾನ, ಹಾಗೂ ಉತ್ತಮ …

Read More »

ಕಾನೂನು ಸುಗಮಕಾರರ ಮತ್ತು ಕಾರ್ಯಕ್ರಮಗಳ ಭಾಗಾರ್ಥಿಗಳ ಸಮಾವೇಶ

ಬಾಗಲಕೋಟೆ: ನಗರದ ಹೋಟೆಲ್ ಅಕ್ಷಯ್ ನಲ್ಲಿ ಶ್ರೀಮತಿ ಬಿ ಬಿ ಜಾನ್ ಮುಜಾವರ ನೇತೃತ್ವದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟೆ ಸಹಬಾಗಿಯಾಗಿ ಸ್ವಯಂ ಸೇವಾ ಸಂಸ್ಥೆ ಬಾಗಲಕೋಟೆ ಸಹಭಾಗಿತ್ವದಲ್ಲಿ ಕಾನೂನು ಸುಗಮಕಾರರ ಮತ್ತು ಕಾರ್ಯಕ್ರಮಗಳ ಭಾಗಾರ್ಥಿಗಳ ಸಮಾವೇಶ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಹೇಮಾ ಪಸ್ತಾಪುರ್ ನೇರವೇರಿಸಿದರು. ಗೌರವಾನ್ವಿತ ಹಿರಿಯ ದಿವಾನಿ ನ್ಯಾಯಾಧೀಶರು ಅತಿಥಿಯಾಗಿ ಶ್ರೀಮತಿ …

Read More »

ದಸರಾ ಕ್ರೀಡಾ ಕೂಟದಲ್ಲಿ BCR ಅಕ್ಯಾಡಮಿ ಮಹಿಳಾ ಕಬಡ್ಡಿ ತಂಡ ಪ್ರಥಮ

ಬಾಗಲಕೇಟೆ: ಗುಲ್ಬರ್ಗ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ B C R Academy ಮಹಿಳೆಯರ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ, ಈ ಮಹಿಳಾ ತಂಡದ ಕಬಡ್ಡಿ ಕೋಚ್ ಆಗಿ ತುಳಸಿಗೇರಿ ಗ್ರಾಮದ ಶ್ರೀ ವಿಠ್ಠಲ ಭಜಂತ್ರಿ ಅವರು ಮಾರ್ಗದರ್ಶನದಲ್ಲಿ ಮಹಿಳಾ ಪಟುಗಳು ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟು ರೋಚಕ ಆಟದ ಮೂಲಕ ಗೆಲವು ಸಾಧಿಸಿದ್ದರು.

Read More »