Breaking News

Recent Posts

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ನೂತನ ಗ್ರಾ,ಪ,ಅಧ್ಯಕ್ಷ ಸಿದ್ರಾಮಪ್ಪ ದೇಸಾಯಿ ಆಯ್ಕೆ!

ಹುನಗುಂದ ತಾಲೂಕಿನ ಧನ್ನೂರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ನಿನ್ನೆಯ ದಿನ ಎಮ್ಮಟ್ಟಿ ಗ್ರಾಮದ ಸಿದ್ರಾಮಪ್ಪ ಗೌಡರ ( ದೇಸಾಯಿ) ಆಯ್ಕೆಯಾದರು. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ರಾಮಪ್ಪ ದೇಸಾಯಿ. ಧನ್ನೂರ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಗ್ರಾಮ ಪಂಚಾಯತಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ನಿನ್ನೆಯ ದಿನ ಎಮ್ಮಟ್ಟಿ ಗ್ರಾಮದ ಸಿದ್ರಾಮಪ್ಪ ಗೌಡರ ( ದೇಸಾಯಿ) ಇವರು ಕಾಂಗ್ರೆಸ್ …

Read More »

ನವರಾತ್ರಿ ಉತ್ಸವದ ದೇವಿ ಪುರಾಣ ಪ್ರವಚನಕ್ಕೆ ಚಾಲನೆ ನೀಡಿದ ಶಿವಾನಂದ ಭಜಂತ್ರಿ

ದೇವಿ ಪುರಾಣದ ಗ್ರಂಥಕ್ಕೆ ಪುಷ್ಪಗಳನ್ನು ಅರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಕೊರಮ ಸಮಾಜದಿಂದ ನವರಾತ್ರಿ ಉತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಘಟಸ್ಥಾಪನೆ ಮಾಟಿ ದೇವಿ ಪುರಾಣ ಪ್ರವಚನ ಹಚ್ಚಲಾಯಿತು. ಪ್ರವಚನದ ದೇವಿಪುರಾಣ ಗ್ರಂಥಕ್ಕೆ ಪುಪ್ಪಗಳನ್ನು ಅರ್ಪಣೆ ಮಾಡುವ ಮೂಲಕ ರಾಜ್ಯ AKMS ಅಧ್ಯಕ್ಷರಾದ ಶ್ರೀ ಶಿವಾನಂದ ಭಜಂತ್ರಿ ಅವರು ಉದ್ಘಾಟನೆ ಮಾಡಿ ಚಾಲನೆ ನೀಡಿದರು. …

Read More »