Breaking News

Recent Posts

ಹುಬ್ಬಳಿ ನಗರದಲ್ಲಿ ತಾಜ್ ಮಹಲ್-೨ “ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ

ಹುಬ್ಬಳ್ಳಿ : ಸ್ಮಾರ್ಟ ಸಿಟಿಯಾಗುತ್ತಿರುವ ಹುಬ್ಬಳ್ಳಿಯ ಪ್ರವಾಸಿ ತಾಣ, ಉದ್ಯಾನಗಳು ಅಭಿವೃದ್ಧಿ ಕಾಣುತ್ತಿದ್ದು ಕನ್ನಡ ಚಿತ್ರರಂಗ ಇಲ್ಲಿ ಚಿತ್ರೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.ಅವರು ಬೆಂಗೇರಿಯ ಸ್ಮಾರ್ಟಸಿಟಿ ಸಂತೆ ಮೈದಾನದಲ್ಲಿ ನಡೆದ ತಾಜ್ ಮಹಲ್-೨ ಚಿತ್ರದ ಮೂರನೇ ಧ್ವನಿಸುರುಳಿ ಬಿಡುಗಡೆ ಹಾಗೂ ಸಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಲ್ಲಿ ಉಣಕಲ್ ಕೆರೆ, ಚೆನ್ನಮ್ಮನ ವೃತ್ತ, ನೃಪತುಂಗಬೆಟ್ಟ ಮೊದಲಾದವೆಲ್ಲ ಜನಾಕರ್ಷಕ ಕೇಂದ್ರಗಳಾಗಿವೆ. ಬೆಂಗಳೂರಿನವರೂ ಸಹಿತ …

Read More »

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಯರಿಗೋನಾಳ PKPS ಸಂಘ

        ಶ್ರೀ ಶಂಕರಗೌಡ ಸಂ, ದೇಶಟ್ಟಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಯರಿಗೋನಾಳ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಸಂಘದ ಎಲ್ಲಾ ರೈತ ಬಾಂಧವರಿಗೆ ಶಾಲಾ ಕಾಲೇಜಿನ ಮುದ್ದು ಮಕ್ಕಳಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು  ಶ್ರೀ ಶೀಲವಂತಪ್ಪ ಸಂ,ಅಮ್ಮಣ್ಣವರ. ಉಪಾಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ವಸಂಘ ಯರಿಗೋನಾಳ ಇವರಿಂದ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ನಿಂಗನಗೌಡ ನಾಗನಗೌಡ ಪಾಟೀಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು …

Read More »

ಶೂಲೇಭಾವಿಯ ಶ್ರೀ ಶಾಖಾಂ ಬರಿ ನೇಕಾರರ ಸಹಕಾರಿ ಸಂಘದಿಂದ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ  ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರ ಸಹಕಾರಿ ಸಂಘ ನಿ ,ಶೂಲೇಭಾವಿ, ಸಂಘದ ಅಧ್ಯಕ್ಷಕರು/ಸರ್ವ ಸದಸ್ಯರು /ಸಿಬ್ಬಂದಿ ವರ್ಗ ಇವರಿಂದ  ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು           ಶ್ರೀ ಮಲ್ಲಪ್ಪ ಸಿದ್ದಪ್ಪ ನೆಮದಿ        ಅಧ್ಯಕ್ಷರು ಶ್ರೀ ಶಾಖಾಂಬರಿ ನೇಕಾರ. ಸಹಕಾರಿ ಸಂಘ ನೀ ಶೂಲೇಭಾವಿ ಇವರಿಂದ ನಾಡಿನ ಸಮಸ್ತ ಜನತೆ ಹಾಗೂ  ನೇಕಾರ ಬಾಂಧವರಿಗೆ ಹಾಗೂ ಪ್ರತಿ ಮುದ್ದು ಮಕ್ಕಳಿಗೆ ಗೌರಿ-ಗಣೇಶ …

Read More »