Breaking News

Recent Posts

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶಂಕರ್ ಶೀಲವಂತ

ಶ್ರೀ ಶಂಕ್ರಪ್ಪ ಶೀಲವಂತ ಅಧ್ಯಕ್ಷರು ಶಾಲಾ ಮೇಲುಸ್ತುವಾರಿ ಸಮಿತಿ (SDMC) ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುರಯಗೇರಿ ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಶಾಲಾ ಮುದ್ದು ಮಕ್ಕಳಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಈ ಮೂಲಕ ತಿಳಿಸುವುದೆನಂದರೆ ಇದೆ ಅಗಸ್ಟ್ ೩೧ ರಂದು ಗೌರಿ-ಗಣೇಶ ಹಬ್ಬ ಇರುವುದ ರಿಂದ,ಎಲ್ಲಾ ಪಾಲಕರು ಕಡ್ಡಾಯವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಯೊಬ್ಬರು …

Read More »

ಸತ್ಯನಾರಾಯಣ ಪೂಜೆ ನಿಮಿತ್ತವಾಗಿ ಬಾಗಲಕೋಟೆ ಗೃಹರಕ್ಷದಳದ  ಬೋದಕರಾ ದ ಶ್ರೀ ಎ,ಎಲ್ ಸಾಹುಕಾರ್ ಭಜಂತ್ರಿ ಅವರ ಮನೆಗೆ ಭೇಟಿ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಸಮಿಪದ ಶೂಲೇಭಾವಿ ಗ್ರಾಮದಲ್ಲಿ ಅಮೀನಗಡ ನೂತನ ಘಟಕಾಧಿರಿ ಶ್ರೀ ಯಮನಪ್ಪ ಬೋಜಪ್ಪ ಭಜಂತ್ರಿ ಇವರ ಮನೆಯಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ಇಂದು ಸತ್ಯನಾರಾಯಣ ಧಾರ್ಮಿಕ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು,ಜಿಲ್ಲಾ ಗೃಹ ರಕ್ಷಕದಳದ ಭೋದಕರಾದ ಶ್ರೀ ಎ,ಎಲ್,ಸಾಹುಕಾರ್ ಅವರು ಇಂದು ಆಕಸ್ಮಿಕವಾಗಿ ಯಮನಪ್ಪ ಭಜಂತ್ರಿ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಭೋಜಪ್ಪ ಭಜಂತ್ರಿ ಅವರು ಸ್ವಾಗತ ಮಾಡಿ ಅವರಿಗೆ ಗೌರವ …

Read More »

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದ ಕೊಪ್ಪಳ ಜಿಲ್ಲಾಧ್ಯಕ್ಷ ಸಂಗಮೇಶ್ ಚ ಗುರಿಕಾರ

ಶ್ರೀ ಸಂಗಮೇಶ ಚ ಗುರಿಕಾರ. ಜಿಲ್ಲಾಅಧ್ಯಕ್ಷರು ನವ ಕರ್ನಾಟಕ ಸೈನ್ಯ ಕೊಪ್ಪಳ/ಹಾಗೂ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಬ್ಬರಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಸಂಘಟನೆಯ ಕಾರ್ಯಕರ್ತರಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗ. ಪೊನ್ ನಂಬರ್ : 9741375139 ಸಮಸ್ತ ನಾಡಿನ ಜನತೆಗೆ ನವ ಕರ್ನಾಟಕ ಸೈನ್ಯದಿಂದ ವಿನಂತಿಸುವುದೆನಂದರೆ ಇದೆ ಅಗಸ್ಟ್ ೩೧ ರಂದು ಗೌರಿ-ಗಣೇಶ ಹಬ್ಬವನ್ನು ನಾವೆಲ್ಲರೂ ಅತಿ ವಿಜ್ರಮಂ ಮನೆಯಿಂದ ಆಚರಿಸೋನ …

Read More »