Breaking News

Recent Posts

ಗೋವಾ ಗಡಿನಾಡು ಘಟಕದ ಕಸಾಪ  ರಾಜ್ಯಾಧ್ಯಕ್ಷರಾಗಿ ಸಿದ್ದಣ್ಣ ಎಸ್ ಮೇಟಿ ಅಧಿಕಾರ ಸ್ವೀಕಾರ

ನಾಡೋಜ ಡಾ: ಶ್ರೀ ಮಹೇಶ ಜೋಶಿ ಕಸಾಪ ರಾಜ್ಯ ಅದ್ಯಕ್ಷರು ಬೆಂಗಳೂರು, ನೂತನ ಗಡಿನಾಡು ಗೋವಾ ರಾಜ್ಯದ ಕಸಾಪ  ನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಸಿದ್ದಣ್ಣ ಎಸ್ ಮೇಟಿ       ಗಡಿನಾಡು ಗೋವಾದಲ್ಲಿ ಸಿದ್ದಣ್ಣ ಎಸ್ ಮೇಟಿ ಅವರ ಸಾರಥ್ಯದಲ್ಲಿ ಮೋಳಗಿದ ಕನ್ನಡದ ಕಹಳೆ  ಗೋವಾ: (ಪಣಜಿ) ಇಂದು ಗೋವಾದ ಪಣಜಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡು ಕಸಾಪ ನ ರಾಜ್ಯಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಕರ್ನಾಟಕದ ಕಸಾಪ …

Read More »

ಗುಡೂರುsc ಗ್ರಾಮದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ PDO ಶೌಕತ್ಅಲಿ

ಇಲಕಲ್ಲ; ಗ್ರಾಮ ಪಂಚಾಯತಿ ಎಂದರೆ ಸಾರ್ವಜನಿಕ ರಂಗದಲ್ಲಿ ಹೆಸರು ಕೇಳಿದರೆ ಭ್ರಷ್ಟಾಚಾರದ ಕೊಂಪೆ,ಅಸಮರ್ಥ ಆಡಳಿತಗಾರಿಂದ ಗ್ರಾಮಗಳ ಅಭಿವೃದ್ಧಿ ಶೂನ್ಯ,ಇಡೀ ಗ್ರಾಮ ಇಂದು ರಾಜ್ಯದ 576 ಗ್ರಾಮ ಪಂಚಾಯತಿಗಳಲ್ಲಿ ಶೇಖಡಾ: 300 ಗ್ರಾಮ ಪಂಚಾಯತಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹಾಳು ಕೊಂಪೆಯಾಗಿವೆ. ಗ್ರಾಮದ ಅಭಿವೃದ್ಧಿ ಬಗ್ಗೆ ಒಂದೆ ಪಂಚಾಯತಿ ಸದಸ್ಯರಿಂದ ವಯಕ್ತಿಕ ರಾಜಕೀಯ ಪಕ್ಷಗಳ ತಿಕ್ಕಾಟದಲ್ಲಿ ಇಂದು ಗ್ರಾಮಗಳು ಅಭಿವೃದ್ಧಿಯಿಂದ ಕುಂಠಿತವಾಗಿವೆ, ಹಲವಾರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೂಡ ವಿವಿಧ ಭ್ರಷ್ಟಾಚಾರದಲ್ಲಿ …

Read More »

ಸಮಾಜ ಸೇವಕ ಚಾಂದ್ ನದಾಫ್ ಅವರ ಮನೆಗೆ ಹಟ್ಟಿಕ್ ಗೋಲ್ಡ್ ಕಂ,ಮಾಲೀಕ ಬಾಬು ಬೊಮ್ಮನಳ್ಳಿ ಬೇಟಿ

ಬಾಗಲಕೋಟೆ : ನಿನ್ನೆಯ ದಿನ ಹಟ್ಟಿಕ ಗೋಲ್ಡ್ ಕಂಪನಿಯ ಮಾಲೀಕರಾದ ಬೊಮ್ಮನಹಳ್ಳಿ ಬಾಬು ಅವರು ನಗರದ ಸಮಾಜ ಸೇವಕ ಚಾಂದಸಾಬ ನದಾಫ್ ಇವರ ಮನೆಗೆ ಆಕಸ್ಮಿಕ ಭೇಟಿ ನೀಡಿ ಇವರ ತಾಯಿಯವರ ಆರೋಗ್ಯ ವಿಚಾರಿಸಿಸರು. ಇದೊಂದು ಅನೌಪಚಾರಿಕ ಬೇಟಿ ಎಂದರು. ಪುನ ಹೈದರಾಬಾದಿಗೆ ಪ್ರಯಾಣ ಬೆಳೆಸಿದ ಅವರು ಬಾಗಲಕೋಟೆಯಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತವಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಚಾಂದಸಾಬ ನದಾಫ್ ಸೇರಿದಂತೆ ಬಾಬಜಾನ್ ಅಥನೂರ್ ಹಾಗೂ ಇಮ್ರಾನ್ ಬೇಪಾರಿ ಹಾಗೂ …

Read More »