Агнозия данного верховодила может бросить для блокировке всех несвободных аккаунтов. Прилагаются теперешние способу зашифровки для …
Read More »ಬಾಗಲಕೋಟೆ ರೈಲು ನಿಲ್ದಾಣದಲ್ಲಿ 3 ವರ್ಷಗಳಿಂದ ಶುದ್ದ ಕುಡಿಯುವ ನೀರಿನ ಘಟಕ “Water point, ಬಂದ್ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಿರಾ?
ಬಾಗಲಕೋಟೆ: ರಾಜ್ಯದ ಯಾವುದೇ ಮೂಲೆಗೆ ತಲುಪಲು ಇದು ಮುಖ್ಯದ್ವಾರ ನಿತ್ಯಸಾವಿರಾರು ಪ್ರಯಾಣಿಕರು ಇಲ್ಲಿ ಸಂಚಾರ ಮಾಡುತ್ತಾರೆ. ಆದರೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರಿಗೆ ಕುಡಿಯಲು ಶುದ್ದ ನೀರು ಸಿಗುತ್ತಿಲ್ಲ ೨೦೧೯ ರಿಂದ ಈ ನಿಲ್ದಾಣದಲ್ಲಿ ೨ ಶುದ್ದ ನೀರಿನ ಘಟಕಗಳು ಸಂಪೂರ್ಣವಾಗಿ ಬಂದ್ ಆಗಿವೆ ಕೇವಲ ೫ ರೂಪಾಯಿಗೆ ೧ ಲೀಟರ್ ನೀರು ಕೋಡಬೇಕು ಆದರೆ ಕಾಟಚಾರಕ್ಕೆ ಸರಕಾರ ಇಂತಹ ಟೆಂಡರಗಳನ್ನು ನೀಡಿ ಕೋಟಿ ಗಟ್ಟಲೆ …
Read More »