Breaking News

Recent Posts

ಬಾಗಲಕೋಟೆ ರೈಲು ನಿಲ್ದಾಣದಲ್ಲಿ 3 ವರ್ಷಗಳಿಂದ ಶುದ್ದ ಕುಡಿಯುವ ನೀರಿನ ಘಟಕ “Water point, ಬಂದ್ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಿರಾ?

ಬಾಗಲಕೋಟೆ: ರಾಜ್ಯದ ಯಾವುದೇ ಮೂಲೆಗೆ ತಲುಪಲು ಇದು ಮುಖ್ಯದ್ವಾರ ನಿತ್ಯಸಾವಿರಾರು ಪ್ರಯಾಣಿಕರು ಇಲ್ಲಿ ಸಂಚಾರ ಮಾಡುತ್ತಾರೆ. ಆದರೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರಿಗೆ ಕುಡಿಯಲು ಶುದ್ದ ನೀರು ಸಿಗುತ್ತಿಲ್ಲ ೨೦೧೯ ರಿಂದ ಈ ನಿಲ್ದಾಣದಲ್ಲಿ ೨ ಶುದ್ದ ನೀರಿನ ಘಟಕಗಳು ಸಂಪೂರ್ಣವಾಗಿ ಬಂದ್ ಆಗಿವೆ ಕೇವಲ ೫ ರೂಪಾಯಿಗೆ ೧ ಲೀಟರ್ ನೀರು ಕೋಡಬೇಕು ಆದರೆ ಕಾಟಚಾರಕ್ಕೆ ಸರಕಾರ ಇಂತಹ ಟೆಂಡರಗಳನ್ನು ನೀಡಿ ಕೋಟಿ ಗಟ್ಟಲೆ …

Read More »

ಶೂಲೇಭಾವಿ ಗ್ರಾಮದ ಶ್ರೀ ದೊಡ್ಡಮಲ್ಲವ್ವ ಫಕೀರಪ್ಪ ಭಜಂತ್ರಿ ನಿಧನ

ಅಮೀನಗಡ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಶ್ರೀ ದೊಡ್ಡಮಲ್ಲವ್ವ ಫಕೀರಪ್ಪ ಭಜಂತ್ರಿ ವಯೋ: ೮೦ ಇವರು ಇಂದು ದಿನಾಂಕ ೨೩/೦೩/೨೦೨೨ರ ಬುಧವಾರ ನಸುಕಿನ ಜಾವ ಮೃತರಾಗಿರುತ್ತಾರೆ,ಇವರಿಗೆ ಒಬ್ಬನೆ ಮಗ ಹಾಗೂ ಮೊಮ್ಮಕ್ಕಳು ಅಪಾರ ಭಂದು ಬಳಗವನ್ನು ಅಗಲಿದ್ದಾರೆ ಇವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಇಂದು ಸಾಯಂಕಾಲ ೪ ಗಂಟೆಗೆ ನಡೆಯಲಿದೆ,ಮೃತರ ಆತ್ಮಕ್ಕೆ ಶಾಂತಿ ಹಾಗೂ ದು:ಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಜಿಲ್ಲಾ ಕೊರಮ …

Read More »

ಕರ್ನಾಟಕ ರತ್ನ ಡಾ: ಪುನಿತರಾಜಕುಮಾರ ಅವರ ೪೭ನೇ ಹುಟ್ಟುದ ನಿಮಿತ್ಯ ರಸಮಂಜರಿ ಕಾರ್ಯಕ್ರಮ

ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಭಾರತೀಯ ಜನತಾ ಪಕ್ಷದ ತಾಲೂಕಿನ OBC ಘಟಕದ ಅಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ ಅವರ ಸಾರಥ್ಯದಲ್ಲಿ ಅಪ್ಪು ಅವರ ಎಲ್ಲಾ ಅಭಿಮಾನಿಗಳಿಂದ ಕರ್ನಾಟಕದ ಯುವರತ್ನ ದಿ: ಡಾ: ಪುನಿತರಾಜಕುಮಾರ ಅವರ ೪೭ ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಇಂದು ಶೂಲೇಭಾವಿ ಗ್ರಾಮದ ಭಾವೈಕ್ಯತಾ ಮಹಾದ್ವಾರದ ಮುಂದೆ ಅದ್ದೂರಿಯಾಗಿ ಕೆಕ್ ಮಾಡಿ ಅವರ ಭಾವಚಿತ್ರಕ್ಕೆ ಪುಸ್ಪರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಕಾಯಿತು. ಈ …

Read More »