Breaking News

ಅಮೀನಗಡ ಪೊಲೀಸ್ ಠಾಣೆಯಲ್ಲಿ ಧ್ವಜಾರೋಹಣ ನೇರವೇರಿಸಿದ PSI ಎಮ್,ಜೆ,ಕುಲಕರ್ಣಿ

ಅಮೀನಗಡ: ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ೭೩ ನೇ ಗಣರಾಜೋತ್ಸವವನ್ನು ಆಚರಿಸಲಾಯಿತು, ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಠಾಣಾ ಮುಖ್ಯಾಧಿಕಾರಿ ಶ್ರೀ ಎಮ್ ಜೆ ಕುಲಕರ್ಣಿ ಅವರು ೧೯೫೦ / ಜನೇವರಿ ೨೬ ರಂದು ನಮ್ಮ ಭಾರತದ ಮೊಟ್ಟ ಮೊದಲ ಪ್ರಧಾನಿ ದಿ,ಶ್ರೀ ರಾಜೇಂದ್ರ ಪ್ರಸಾದ ಅವರು ಅಧಿಕಾರ ಸ್ವೀಕರಿಸಿ ಮೊಟ್ಟ ಮೊದಲ ಭಾರಿಗೆ ಈ ದೇಶದ ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ಆಡಳಿತವನ್ನು ವಹಿಕೊಂಡ ದಿನ.

ಈ ಭಾರತದ ಸಂವಿಧಾನವು ಜಾರಿಗೆ ಬರುವ ಮೂಲಕ ನಮ್ಮ ದೇಶ ಸಾರ್ವಭೌಮ ಗಣರಾಜ್ಯವಾಗಿ ಮಾರ್ಪಪಟ್ಟತ್ತು. ಹಾಗಾಗಿ ತಾವು ನಮ್ಮ ದೇಶದ ಕಾನೂನು ಶಾಂತಿ ಪರಿಪಾಲನೆಯನ್ನು,ಅಚ್ಚುಕಟ್ಟಾಗಿ ನಿರ್ಭಯವಾಗಿ ಎಲ್ಲರೂ ಪಾಲಿಸಬೇಕು. ಈ ಸಮಾಜದ ಸೂಕ್ತ ರಕ್ಷಣೆ ಜಾಗೂ ಶಾಂತಿ ಪಾಲನೆಯಲ್ಲಿ ನಾವು ಮುಖ್ಯ ಪಾತ್ರ ವಹಿಸಿಕೊಂಡು ಉತ್ತಮ ಸೇವೆಯ ಮೂಲಕ ಕರ್ತವ್ಯ ನಿಭಾಹಿಸಬೇಕು ಎಂದರು. ಈ ಸಂದರ್ಭದಲ್ಲಿ ಠಾಣಾ ಅಧಿಕಾರಿ ಸೇರಿದಂತೆ ASI ಶ್ರೀ ವ್ಹಿ,ವಾಯ್,ಪಾಟೀಲ,ಶ್ರೀ ಎಮ್,ಎಲ್,ಭಜಂತ್ರಿ, ಶ್ರೀ ಡಿ,ಜೆ,ಶಿವಪುರ, ಹಾಗೂ ಅಮೀನಗಡ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.