Breaking News

ಅಮೀನಗಡ ಪೊಲೀಸ್ ಠಾಣೆಯಲ್ಲಿ ಧ್ವಜಾರೋಹಣ ನೇರವೇರಿಸಿದ PSI ಎಮ್,ಜೆ,ಕುಲಕರ್ಣಿ

ಅಮೀನಗಡ: ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ೭೩ ನೇ ಗಣರಾಜೋತ್ಸವವನ್ನು ಆಚರಿಸಲಾಯಿತು, ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಠಾಣಾ ಮುಖ್ಯಾಧಿಕಾರಿ ಶ್ರೀ ಎಮ್ ಜೆ ಕುಲಕರ್ಣಿ ಅವರು ೧೯೫೦ / ಜನೇವರಿ ೨೬ ರಂದು ನಮ್ಮ ಭಾರತದ ಮೊಟ್ಟ ಮೊದಲ ಪ್ರಧಾನಿ ದಿ,ಶ್ರೀ ರಾಜೇಂದ್ರ ಪ್ರಸಾದ ಅವರು ಅಧಿಕಾರ ಸ್ವೀಕರಿಸಿ ಮೊಟ್ಟ ಮೊದಲ ಭಾರಿಗೆ ಈ ದೇಶದ ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ಆಡಳಿತವನ್ನು ವಹಿಕೊಂಡ ದಿನ.

ಈ ಭಾರತದ ಸಂವಿಧಾನವು ಜಾರಿಗೆ ಬರುವ ಮೂಲಕ ನಮ್ಮ ದೇಶ ಸಾರ್ವಭೌಮ ಗಣರಾಜ್ಯವಾಗಿ ಮಾರ್ಪಪಟ್ಟತ್ತು. ಹಾಗಾಗಿ ತಾವು ನಮ್ಮ ದೇಶದ ಕಾನೂನು ಶಾಂತಿ ಪರಿಪಾಲನೆಯನ್ನು,ಅಚ್ಚುಕಟ್ಟಾಗಿ ನಿರ್ಭಯವಾಗಿ ಎಲ್ಲರೂ ಪಾಲಿಸಬೇಕು. ಈ ಸಮಾಜದ ಸೂಕ್ತ ರಕ್ಷಣೆ ಜಾಗೂ ಶಾಂತಿ ಪಾಲನೆಯಲ್ಲಿ ನಾವು ಮುಖ್ಯ ಪಾತ್ರ ವಹಿಸಿಕೊಂಡು ಉತ್ತಮ ಸೇವೆಯ ಮೂಲಕ ಕರ್ತವ್ಯ ನಿಭಾಹಿಸಬೇಕು ಎಂದರು. ಈ ಸಂದರ್ಭದಲ್ಲಿ ಠಾಣಾ ಅಧಿಕಾರಿ ಸೇರಿದಂತೆ ASI ಶ್ರೀ ವ್ಹಿ,ವಾಯ್,ಪಾಟೀಲ,ಶ್ರೀ ಎಮ್,ಎಲ್,ಭಜಂತ್ರಿ, ಶ್ರೀ ಡಿ,ಜೆ,ಶಿವಪುರ, ಹಾಗೂ ಅಮೀನಗಡ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About vijay_shankar

Check Also

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.