Breaking News

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತೋತ್ಸವ.

ಬದಾಮಿ ತಾಲ್ಲೂಕಿನ ಸಂಘದ ಕಾರ್ಯಾಲಯದಲ್ಲಿ ಇಂದು ೭೪ ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿಯನ್ನು ಸರಳವಾಗಿ ಬದಾಮಿ ತಾಲ್ಲೂಕಿನ ಬೀರಲಿಂಗೇಶ್ವರ ಹಾಲುಮತ ಸಮುದಾಯ ಭವಣದಲ್ಲಿ ಸರಳವಾಗಿ ಜಯಂತಿಯನ್ನು ಆಚರಿಸಲಾಯಿತು,
ಈ ಸು ಸಂಧರ್ಭದಲ್ಲಿ ನೂತನ ಕ,ಪ,ಕು,ಸಂ,ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀ ಹನಮಂತ ಅಪ್ಪನವರ ಇವರಿಗೆ ತಾಲೂಕು ಹಾಲುಮತ ಸಮಾಜದಿಂದ ಗೌರವ ಸನ್ಮಾನ ಮಾಡಲಾಯಿತು.

ಈ ಸಂಧರ್ಭದಲ್ಲಿ ಡಿ,ಬಿ,ಸಿದ್ದಾಪುರ,ಕ,ಪ,ಕು,ನಿ. ಹನಮಂತ ದೇವರಮನೆ,ತಾಲೂಕು ಅಧ್ಯಕ್ಷರು ಕುರುಬರ ಸಂಘ,ಬದಾಮಿ ಹಾಗೂ ಬಸವರಾಜ ಭೂತಾಳಿ,ಬಿಜೆಪಿ ಮುಖಂಡರು, ಮಂಜು ಹೊಸಮನಿ, ಪುರಸಭೆ ಸದಸ್ಯರು, ಹಾಗೂ ಹಾಲುಮತ ಸಮಾಜದ ಸಮಸ್ತ ಗುರು ಹಿರಿಯರು ,ಯುವಕರು, ಉಪಸ್ಥಿತಿ ಇದ್ದರು.

About vijay_shankar

Check Also

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.