ರೋಣ : ತಾಲ್ಲೂಕಿನ ಉಪ ಕೃಷಿ ನಿರ್ದೇಶಕರು ೨ ಕಾರ್ಯಾಲಯ ರೋಣ ಸದರಿ ಇಲಾಖೆಯ ವತಿಯಿಂದ ಇಂದು ತಾಲೂಕಿನ RSK ಹೊಳೆ ಆಲೂರು ನಗರದಲ್ಲಿ ಸಹಾಯಕ ಕೃಷಿ ಅಧಿಕಾರಿಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಬಸವರಾಜ,ಭಜಂತ್ರಿ ಅವರು ಇಂದು ತಮ್ಮ ಉದ್ದೆಯಿಂದ ನಿವೃತ್ತಿ ಹೊಂದಿದರು ೧೯೮೬ ರಿಂದ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಗ್ರಾಮ ಸೇವಕರಾಗಿ ಸುಧೀರ್ಘ ೧೧ ವರ್ಷ ಕೆಲಸ ಮಾಡಿ ಅಲ್ಲಿಂದ ಯಲಬುರ್ಗಾ ತಾಲ್ಲೂಕಿನಲ್ಲಿ ೧೬ ವರ್ಷ ಸೇವೆ …
Read More »