ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರ ಪೊಲೀಸ್ ಠಾಣೆಯಲ್ಲಿ ಇಂದು ಮೊನ್ನೆ ದಿನ ಹೃದಯಾ ಆಘಾತದಿಂದ ಮರಣ ಹೊಂದಿದ್ದ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಪೆದೆ ಅವರ ಅಕಾಲಿಕ ಮರಣ ಯಾರಿಗೂ ಉಹಿಸಲು ಸಾಧ್ಯವಿಲ್ಲ ಅವರ ಈ ದುಃಖ ಸ್ಥಪ್ತ ಶ್ರದ್ಧಾಂಜಲಿಯ ಸರಳ ಕಾರ್ಯಕ್ರಮ ಠಾಣೆಯಲ್ಲಿ ಮೆನ ಬತ್ತಿ ಹಚ್ಚಿ ದೀಪ ಬೆಳಗುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದರು,ಕತ್ತಲಾದ ಅವರ ಕುಟುಂಬದಲ್ಲಿ ಮತ್ತೆ ಈ ನಮ್ಮ ಬೆಳಕು ಯಾವತ್ತು …
Read More »