Breaking News

Tag Archives: choose me for holistic development

ಪಕ್ಷದ ಭಲವರ್ಧನೆಯೇ ನನ್ನ ಉಸಿರು,ಸಮಗ್ರ ಅಭಿವೃದ್ಧಿಗೆ ನನ್ನನ್ನು ಆರಿಸಿ ತನ್ನಿ ಯಮನಪ್ಪ ಎಚ್ ಕತ್ತಿ

ಶ್ರೀ ಯಮನಪ್ಪ ಹನಮಂತಪ್ಪ ಕತ್ತಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಾಗಿ, ಪಟ್ಟಣ ಪಂಚಾಯತ ಚುನಾವ ಣಾ,ಕಣದಲ್ಲಿ ಇದ್ದು ಯಾವತ್ತು ನಿಮ್ಮ ಅಖಂಡ ಆರ್ಶಿವಾದವೇ ನನಗೆ ಶ್ರೀರಕ್ಷೆ ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕನದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಯಮನಪ್ಪ ಕತ್ತಿ ಇವರು ಒಬ್ಬ ಪಕ್ಷದ ಕಾರ್ಯಕರ್ತ ನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಸುಮಾರು ವರ್ಷಗಳಿಂದ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ …

Read More »