Breaking News

Tag Archives: congratulates farmers on performance

ಆರು ಲಕ್ಷದಿಂದ ಆರು ಕೋಟಿ ರೂಪಾಯಿ ಸರದಾರ ಮಲ್ಲಿಕಾರ್ಜುನ ಘಂಟಿ, ಕಾರ್ಯಕ್ಷಮತೆಗೆ ರೈತರ ಅಭಿನಂದನೆ,

ಬೆವೂರು: ಸಾರ್ವಜನಿಕ ಪ್ರತಿಯೊಂದು ಸಂಸ್ಥೆಯಾಗಲಿ ಹಾಗೂ ಬ್ಯಾಂಕ್ ಆಗಲಿ, ರೈತರ ಸಂಘಗಳಾಗಲಿ ಅದರ ಅಳಿವು- ಉಳಿವು ಇಡೀ ಸಂಸ್ಥೆಯ ಜವಾಬ್ದಾರಿ ಜೊತೆಗೆ ಆ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಹೊಣೆಗಾರಿಕೆ ಬಹಳ ಮಹತ್ವದ್ದು ಹೀಗಾಗಿ ಅಂತವರ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೆವೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ನಿರ್ವಾಹಕರಾಗಿ ಸೇವೆ ಮಾಡುತ್ತಿರುವ ಮಲ್ಲಿಕಾರ್ಜುನ ಘಂಟಿಯವರ ಅನನ್ಯ ಸೇವೆ ಇಂದು ಕೇವಲ ಆರು ಲಕ್ಷ ರೂಪಾಯಿ …

Read More »