Breaking News

Tag Archives: Establishment of the Karnataka Kurabara Sangam Gram Sabha Sangh in Vadageri Village

ವಡಗೇರಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಕುರಬರ ಸಂಘದ ಗ್ರಾಮ ಘಟಕದ ಸಂಘ ಸ್ಥಾಪನೆ & ನೂತನ ಅಧ್ಯಕ್ಷ & ಪದಾಧಿಕಾ ರಿಗಳ ಆಯ್ಕೆ

ಗುಡೂರುsc : ರಾಜ್ಯಾದ್ಯಂತ ಕುರುಬರ ಸಂಘಟನೆಯು ಜೋರಾಗಿ ಸದ್ದಿಲ್ಲದೆ ಸಮಾಜದ ಬಲವರ್ಧನೆ ಮಾಡುತ್ತಿದೆ,ಕರ್ನಾಟಕ ಪ್ರದೇಶ ಕುರುಬರ ಸಂಘದ ಸಂಘಟನೆಯನ್ನು ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮದಲ್ಲಿ ಮೊಟ್ಟಮೊದಲ ಬಾರಿಗೆ ಗ್ರಾಮದಲ್ಲಿ ಗ್ರಾಮ ಘಟಕದ ಸಂಘಟನೆಗೆ ಚಾಲನೆ ನೀಡಲಾಯಿತು.ಗ್ರಾಮ ಘಟಕದ ಸಂಘಟನೆಯ ಅಧ್ಯಕ್ಷರಾಗಿ ಶ್ರೀ ಮಾಂತುಗೌಡ ಪಿ ಗೌಡರ ಇವರನ್ನು ಗ್ರಾಮ ಘಟಕದ ಅಧ್ಯಕ್ಷರಾಗಿ ಆಯ್ಕೆ (9686072591)ಮಾಡಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಈ ಸಂಘಟನೆಯ ಮಹಿಳಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಪಾಟೀಲ …

Read More »