Breaking News

Tag Archives: felicitated at Shoelabhavi village

ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವಾಯ್,ಆರ್, ಹಾಲವರ,ಅವರಿಗೆ ಶೂಲೇಭಾವಿ ಗ್ರಾಮದಲ್ಲಿ ಗೌರವ ಸನ್ಮಾನ

ಶೂಲೇಭಾವಿ:  ಗ್ರಾಮದಲ್ಲಿ ಸುಮಾರು ೭ – ೮ ನೇ ಶತಮಾನದಲ್ಲಿ ನಿರ್ಮಾಣಗೊಂಡ ಐತಿಹಾಸಿಕ ಪುರಾತನ ಶಿವ ದೇವಾಲಯವು ಇತ್ತಿಚ್ಚಿಗೆ ಕಳೆದ೨ ವರ್ಷದಲ್ಲಿ ಪುನರ್ನಿರ್ಮಾಣಗೊಂಡು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಮೂಲಕ ಗ್ರಾಮದಲ್ಲಿ ಜನಾಕರ್ಷಣೆಯನ್ನು ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ,ಕಳೆದ ವಾರ ಈ ಶಿವಾಲಯದ ಜೀರ್ನೋದ್ದಾರ ಸೇವಾ ಸಮಿತಿ ರಚನೆಗೊಂಡು ಪ್ರತಿ ಸೋಮವಾರ ಮಹಾ ರದ್ರಾಭಿಶೇಖ,ಪ್ರತಿ ಅಮವಾಸ್ಯೆ ತ್ರಿಕಾಲ ಮಹಾ ರದ್ರಾಭಿಶೇಖ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಕಳೆದ ೫ …

Read More »