Breaking News

Tag Archives: Ghataprabha river water rise; The glittering Basaveshwara Temple is awe-inspiring

ಘಟಪ್ರಭಾ ನದಿ ನೀರು ಏರಿಕೆ; ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತವಾಗುವ ಭೀತಿ

ಬಾಗಲಕೋಟೆ: ನಿರಂತರ ಮಳೆಗೆ ಘಟಪ್ರಭಾ ನದಿ ನೀರು ಏರಿಕೆಯಾಗಿದೆ. ಇದರ ಪರಿಣಾಮ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥನಾದ ಸುತ್ತ ನೀರು ಆವರಿಸಿದೆ. ಕಳೆದ ವರ್ಷ ಪ್ರವಾಹದ ವೇಳೆ ಈ ದೇವಸ್ಥಾನ ಸಂಪೂರ್ಣ ಜಲಾವೃತವಾದ್ದು, ಈಗ ಇದೇ ರೀತಿ ನದಿ ನೀರು ಹೆಚ್ಚಾದರೆ ಮತ್ತೆ ದೇವಸ್ಧಾನ ಜಲಾವೃತವಾಗುವ ಸಾಧ್ಯತೆ ಇದೆ. ನಿರಂತರ ಮಳೆಯಿಂದಾಗಿ ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಏರಿಕೆ ಯಾಗಿದೆ. …

Read More »