Breaking News

Tag Archives: ^ ~ ^ Hanamantha

ನೂತನ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀಮತಿ ಗೌರಮ್ಮ ಹನಮಂತ ಮುಳ್ಳೂರು ಅವರ ಪರವಾಗಿ ಅಭಿನಂದನೆ ಹೇಳಿದ ಮುತ್ತಣ್ಣ ಮುಳ್ಳೂರು, & ಹನಮಂತ,

ಮಾಜಿ ತಾಲ್ಲೂಕು ಪಂಚಾಯತ ಅಧ್ಯಕ್ಷರಾದ ಮುತ್ತಣ್ಣ ಮುಳ್ಳೂರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೂವಿನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಗೌರಮ್ಮ ಹನಮಂತಪ್ಪ ಮುಳ್ಳೂರು ಅವರು ಆಯ್ಕೆಯಾದರು. 1983 ರಿಂದ ರಾಜ್ಯ ರಾಜಕೀಯ ರಂಗದಲ್ಲಿ ದಿಗ್ಗಜ ನಾಯಕರೊಂದಿಗೆ ಗುರುತಿಸಿಕೊಂಡ ಮುತ್ತಣ್ಣ ಮುಳ್ಳೂರು ಅವರ ಸಹೋದರ ಹನಮಂತ ಮುಳ್ಳೂರು ಅವರ ಧರ್ಮಪತ್ನಿ ಗೌರಮ್ಮ ಇಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ನನ್ನೂರಿನ ಎಲ್ಲಾ ಗುರುಹಿರಿಯಗೆ ಪಕ್ಷದ ಕಾರ್ಯಕರ್ತರು ಹಾಗೂ …

Read More »