Breaking News

Tag Archives: Jaya Karnataka Organization seeks plea of ​​guilty for murder

ದಲಿತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಕಲಾದಗಿಯ ಅನೀಫ್ ಬೀಳಗಿ ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಜಯ ಕರ್ನಾಟಕ ಸಂಘಟನೆ ಮನವಿ.

ಬಾಗಲಕೋಟೆ : ನಗರದ ಜಯ ಕರ್ನಾಟಕ ಸಂಘಟನೆ ಯಿಂದ ಪಾದಯಾತ್ರೆ ಮೂಲಕ ನಗರದ ಪ್ರಮುಖ ಬಿದಿಯ ಮೂಲಕ ದಿಕ್ಕಾರ ಕೂಗುತ್ತಾ ಹನೀಫ್ ಬೀಳಗಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ ಇಲ್ಲಾ ಅವನನ್ನು ಎನ್ ಕೌಂಟರ್ ಮಾಡಿ ಅದು ಸಾಧ್ಯ ಇಲ್ಲ ಅಂದ್ರೆ ಅವನನ್ನು ನಮಗೆ ಒಪ್ಪಿಸಿ ನಾವು ಶಿಕ್ಷೆ ನೀಡುತ್ತೇವೆ, ಎಂದು ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಆರ್,ಡಿ ಬಾಬು ಅವರು ಕಲಾದಿಗಿ ಗ್ರಾಮದ ಕೊಲೆ ಆರೋಪಿ …

Read More »