Breaking News

Tag Archives: Journalist Hanamantha Hiremani welcomes new P

ಅಮೀನಗಡ ನಗರಕ್ಕೆ ನೂತನ ಪಿ,ಎಸ್,ಐ ಶ್ರೀ M G ಕುಲಕರ್ಣಿ ಅವರಿಗೆ ಸ್ವಾಗತ ಕೊರಿದ ಪತ್ರಕರ್ತ ಹನಮಂತ ಹಿರೇಮನಿ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಇಂದು ನೂತನ ,PSI ಶ್ರೀ ಎಮ್,ಜಿ ಕುಲಕರ್ಣಿ ಅವರು ಇಂದು ಚಾಜ್೯ ತೆಗೆದುಕೊಂಡರು, ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕುಮಾರಕೊಪ್ಪ ಗ್ರಾಮದವರಾದ ಕುಲಕರ್ಣಿ ಅವರು ಪ್ರಸಕ್ತ ೨೦೧೦ PSI ಹುದ್ದೆ ಅಲಂಕರಿಸಿದವರು. ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸ್ ಠಾಣಿಯಲ್ಲಿ ಸೇವೆ ಮಾಡಿ ಇಡಿ ಹುಬ್ಬಳ್ಳಿ ನಗರದ ಸಿಗಂ ಎಂದೇ ಖ್ಯಾತರಾದ ಕುಲಕರ್ಣಿ ಅವರ ಕಾರ್ಯ ವೈಖರಿ …

Read More »