Breaking News

Tag Archives: New SDMC President Muttanna Basappa calls on Hirekurabara

ಸರಕಾರಿ ಕನ್ನಡ ಶಾಲೆ ಉಳಿಸಿ ಕನ್ನಡ ಭಾಷೆ ಬೆಳಿಸಿ ಅಭಿಯಾನಕ್ಕೆ ನೂತನ SDMC ಅಧ್ಯಕ್ಷ ಮುತ್ತಣ್ಣ ಬಸಪ್ಪ ಹಿರೇಕುರಬರ ಕರೆ

ಗುಡೂರುsc : ಇಲಕಲ್ಲ ತಾಲೂಕಿನ ವಡಗೇರಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ನೂತನ SDMC ಅಧ್ಯಕ್ಷ ಶ್ರೀ ಮುತ್ತಣ್ಣ ಬಸಪ್ಪ ಹಿರೇಕುರಬರ,ಅವರು ನೂತನವಾಗಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ,ಆಯ್ಕೆಯಾದ ೨೪ ಗಂಟೆಯಲ್ಲಿ ಕನ್ನಡ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಹಗಲು – ರಾತ್ರಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ, ಈಗಾಗಲೇ ಮಕ್ಕಳ ಕಲಿಕೆಗಾಗಿ ಶಾಲಾ ಸುತ್ತ ಕಾಂಪೌಂಡ್ ಹಾಗೂ ಉತ್ತಮ ಸುಸಜ್ಜಿತ ಶಿಕ್ಷಕರ ಕೋಠಡಿ, ಮಾಡಲಿದ್ದಾರೆ,ಅಲ್ಲದೆ ಮಕ್ಕಳ ಕಲಿಕೆಗೆ ಕಂಪ್ಯೂಟರ್ …

Read More »