ಇಲಕಲ್ಲ :ನಗರದ ತಹಶಿಲ್ದಾರ ಕಾರ್ಯಾಲಯದಲ್ಲಿ ನಿನ್ನೆಯ ದಿನ ಕಂದಾಯಾ ದಿನಾಚರಣೆ ಅಂಗವಾಗಿ ತಹಶಿಲ್ದಾರರ ಇಲಾಖೆಯ ಆವರಣದಲ್ಲಿ ೧೦೦ ಸಸಿಗಳನ್ನು ನೆಡುವ ಮೂಲಕ ಹಸಿರೋತ್ಸವ ಕಾರ್ಯಕ್ರಮವನ್ನು ಆಚರಿಸಲಾ ಯಿತು. ಇಲಾಖೆಯ ಗ್ರೇಡ್ ೨ ತಹಶಿಲ್ದಾರ ಶ್ರೀಮತಿ ಎ ರತ್ನಮ್ಮ ಅವರು ಸಸಿ ನೆಟ್ಟು ನೀರು ಉನಿಸುವ ಮೂಲಕ ಉದ್ಘಾಟನೆ ಮಾಡಿದರು, ಈ ಸಂದರ್ಭದಲ್ಲಿ ರಾಜ್ಯ ಗ್ರಾಮ ಲೇಕ್ಕಾಧಿಕಾರಿಗಳ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಡಿ,ಎಸ್,ಯತ್ನಟ್ಟಿ ಅವರು ಕಂದಾಯ ದಿನಾಚರಣೆ ಅಂಗವಾಗಿ …
Read More »