Breaking News

Tag Archives: Shoelabhavaji Bhajapa activists who have been volunteering for 3 days under service and dedication campaign

ಸೇವಾ ಮತ್ತು ಸಮರ್ಪನಾ ಅಭಿಯಾನದಡಿ ೨೦ ದಿನ ಸ್ವಚ್ಚತಾ ಕಾರ್ಯ ಕೈಗೊಂಡ ಶೂಲೇಭಾವಿ ಭಾಜಪ ಕಾರ್ಯಕರ್ತರು,

ಅಮೀನಗಡ : ಇಂದು ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಯಾದ ಮಾನ್ಯ ನರೇಂದ್ರ ಮೋದಿ ಅವರ ೭೧ ನೇ ಹುಟ್ಟು ಹಬ್ಬದ ಸಂಭ್ರಮವನ್ನು ಗ್ರಾಮದ ಪುರಾತನ ಐತಿಹಾಸಿಕ ಶಿವ ದೇವಾಲಯದಲ್ಲಿ  ಹುನಗುಂದ ತಾಲೂಕಿನ OBC ಘಟಕದ ಅಧ್ಯಕ್ಷರಾದ ನಾಗೇಶ ಗಂಜಿಹಾಳ ಅವರ ನೇತೃತ್ವದಲ್ಲಿ ಇಂದು ಶಿವಾಲಯದಲ್ಲಿ ಮಹಾ ರದ್ರಾಭಿಶೇಖ ಪೂಜಾ ಕಾರ್ಯಕ್ರಮ ನಡೆಯಿತು ,ಪಕ್ಷದ ಮುಖಂಡು ಹಾಗೂ ಕಾರ್ಯಕರ್ತರು ದೇವಾಲಯದ ಸುತ್ತ ಕಸ ಕಿತ್ತು ಪುರಾತನ ಕಲ್ಯಾಣಿ ( ಪುಷ್ಕರಣಿ) …

Read More »