Breaking News

Tag Archives: to keep up with the demand for mercenary workers

ಕೂಲಿ ಕಾರ್ಮಿಕರ ಬೇಡಿಕೆ ಇಡೆರಿಸಲು ರಾಷ್ಟ್ರಪತಿಗೆ ಮನವಿ.

ಇಂದು ಗುಳೇದಗುಡ್ಡ ನಗರದಲ್ಲಿಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ (ಗ್ರಾಕೂಸ್) ವಿವಿಧ ಬೇಡಿಕೆಯನ್ನು ಮಂಡಿಸಲು ಮಾನ್ಯ ರಾಷ್ಟ್ರಪತಿ ಅವರಿಗೆ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.ಸಂಘನೆಯ ಜಿಲ್ಲಾ ಅಧ್ಯಕ್ಷ ಶಂಕರ ಹೂಗಾರ ಇವರ ಸಾರಥ್ಯದಲ್ಲಿ ಅನೇಕ ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು, ಕರೋನದಿಂದ ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಇದೇ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಲವಾರು ಕಾನೂನು ತಿದ್ದುಪಡಿಗೆ ಕೈ ಹಾಕಿರೊದು ದುರದೃಷ್ಟಕರ ಇಂತಹ ಪರಿಸ್ಥಿತಿಯಲ್ಲಿ ನಿತ್ಯ ಜೀವನ ನಡೆಸೊದು …

Read More »