Breaking News

Tag Archives: Viresh Saranagachari felicitated by SP Ravi Channanavanara

ಕೂಡಲಸಂಗಮ ಕ್ಷೇತ್ರಕ್ಕೆ ಬೇಟಿ ನೀಡಿದ SP ರವಿ ಚನ್ನಣ್ಣನವರ ಅವರಿಗೆ ಸನ್ಮಾನಿಸಿದ ವಿರೇಶ ಸರಘನಾಚಾರಿ

ಕೂಡಲಸಂಗಮ: ವಿಶ್ವಗುರು ಬಸವಣ್ಣನವರ ಐತಿಹಾಸಿಕ ತಾಣವಾದ ಸುಕ್ಷೇತ್ರ ಶ್ರೀ ಕೂಡಲಸಂಗಮಕ್ಕೆ ಯುವಕರ ಧ್ವನಿ ಮತ್ತು ಸ್ಪೂರ್ತಿಯ ಶಾಲೆಯಾದ ಎಸ್,ಪಿ,ರವಿಕುಮಾರ ಚನ್ನಣ್ಣನವರ ನಿನ್ನೆಯ ದಿನ ತಮ್ಮ ಕುಟುಂಬ ಸಮೆತವಾಗಿ ಬಾಗಲಕೋಟೆ ಪ್ರವಾಸ ಕೈಗೊಂಡಿದ್ದರು ಬದಾಮಿ,ಪಟ್ಟದಕಲ್ಲು, ಐಹೊಳೆ ಹಾಗೂ ಕೂಡಲಸಂಗಮ ಕ್ಷೇತ್ರದಲ್ಲಿ ಸಂಗಮ ನಾಥನ ದರ್ಶನ ಪಡೆದರು,ಈ ಸಂಧರ್ಭದಲ್ಲಿ ಅಪಾರ ಯುವಕರ ಪಡೆ ಸೆಲ್ಪಿ ತೆಗೆದುಕೊಂಡು ಸಂಭ್ರಮ ಪಟ್ಟರು, ಅಲ್ಲದೆ ಸ್ಥಳಿಯ ಸಮಾಜಿಕ ಕಾರ್ಯಕರ್ತ ಹಾಗೂ ವೈನ್ ಶಾಫ್ ಮಾಲೀಕ ವಿರೇಶ ಸರಘನಾಚಾರಿ …

Read More »