Breaking News

ಬಿಸನಾಳಕೊಪ್ಪ ಗ್ರಾಮದ ಸಮಸ್ತ ಮತಬಾಂಧವರಿಗೆ / ಗುರು ಹಿರಿಯರಿಗೆ ,ಧನ್ಯವಾದ ಕೋರಿದ ಶ್ರೀ ಶ್ರೀಶೈಲ ಸುಂಕದ, ಬೇಳಗಲ್ಲ

ಶ್ರೀ ಶ್ರೀಶೈಲ ಮಹಾಂತೇಶ ಸುಂಕದ, ನೂತನ ಗ್ರಾಮ ಪಂಚಾಯತಿ ಸದಸ್ಯರು, ಬೇಳಗಲ್ಲ ,ಹುನಗುಂದ ತಾಲ್ಲೂಕಿನ ಬಿಸನಾಳಕೊಪ್ಪ ಗ್ರಾಮದವರಾದ ಇವರು ಕಳೆದ ಗ್ರಾಮ ಪಂಚಾಯತಿ ಚುನಾವ ಣೆಯಲ್ಲಿ,ಆರಿಸಿತಂದ ಬಿಸನಾಳಕೊಪ್ಪ ಗ್ರಾಮದ ಸಮಸ್ತ ಗುರು ಹಿರಿಯರಿಗೆ ,ಹಾಗೂ ಕಾರ್ಯ ಕರ್ತರಿಗೆ,ಮತಬಾಂಧವರಿಗೆ, ನನ್ನ ಹೃದಯ ಪೂರ್ವ ಕ,ಧನ್ಯವಾದಗಳು, ಹಾಗೂ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

ಕಳೆದ ೨೦೨೦-೨೦೨೧ನೇ ಸಾಲಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದ ಶ್ರೀಶೈಲ ಮಹಾಂತೇಶ ಸುಂಕದ ಅವರಿಗೆ ಗ್ರಾಮ ಪಂಚಾಯತಿ ಸದಸ್ಯತ್ವ ಪ್ರಮಾಣ ಪತ್ರ ಪಡೆಯುತ್ತಿರುವುದು.

ಸುಕ್ಷೇತ್ರ ಶ್ರೀ ಕೂಡಲಸಂಗಮ ದೇವರ ದರ್ಶನ ಪಡೆದ ಕ್ಷಣ, ಸಂಗಮದಲ್ಲಿ ಗೆಲುವಿನ ನಗೆ ಬೀರಿದ ಶ್ರೀಶೈಲ ಮಹಾಂತೇಶ ಸುಂಕದ.

ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರು ಬಿಜೆಪಿ ಪಕ್ಷದಿಂದ ಗ್ರಾಮ ಪಂಚಾಯತಿ ಚುನಾವಣೆ ಯಲ್ಲಿ, ಆರಿಸಿ ಬಂದ ಪ್ರತಿನಿಧಿಗಳನ್ನು ಸ್ವತಹ ಮಾನ್ಯ ಶಾಸಕರು ಪಕ್ಷದ ಎಲ್ಲಾ ನೂತನ ಗ್ರಾಮ ಪಂಚಾಯತಿ ಸದಸ್ಯರನ್ನು ಸನ್ಮಾನಿಸಿದರು.

ಬಿಸನಾಳಕೊಪ್ಪದ ಗ್ರಾಮದ ಹಿರಿಯರು ಹಾಗೂ ಯುವಕರೊಂದಿಗೆ ಗ್ರಾಮ ಪಂಚಾಯತಿ ಸದಸ್ಯರಾ ಶ್ರೀ ಶ್ರೀಶೈಲ ಮಹಾಂತೇಶ ಸುಂಕದ,

ಗೆಲುವಿನ ನಗೆ ಬೀರಿದ ನೂತನ ಗ್ರಾಮ ಪಂಚಾ ಯತ್,ಸದಸ್ಯರಾದ ಶ್ರೀ ಶ್ರೀಶೈಲ ಮಹಾಂತೇಶ ಸುಂಕದ, ತಾ: ಹುನಗುಂದ,

About vijay_shankar

Check Also

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ  ಹನಮಂತ ಮಜ್ಜಗಿಯವರ

ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದ ಹನಮಂತ ಮಜ್ಜಗಿಯವರ

ಅಮೀನಗಡ ನಗರದ ಆದಿ ದೇವತೆ ಶ್ರೀ ಮಂಗಳಮ್ಮ ದೇವಿ ಅದ್ದೂರಿ ಜಾತ್ರಾ ಮಹೋತ್ಸವ ಹಾಲುಮತ ಸಮಾಜ ಹಾಗೂ ಸರ್ವಧರ್ಮ ಗುರು …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.