Breaking News

ಕೂಡಲಸಂಗಮ ದೇವಸ್ಥಾನ ಜಲಾವೃತ ಇಂದಿನಿಂದ ದರ್ಶನ ಬಂದ್

ಕೂಡಲಸಂಗಮ: ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಈಗ ತನ್ನಗಾಗಿದೆ ಆದರೆ ಹಳ್ಳಕೊಳ್ಳಗಳಿಂದ ಹಿಡಿದು ನದಿಗಳು ತುಂಬಿ ಹರಿಯುತ್ತಿವೆ,ಆಲಮಟ್ಟಿ ಜಲಾಶಯದಿಂದ ೪,ಲಕ್ಷ ಕ್ಯೊಶಕ್ಸ್ ನೀರು ಬಿಟ್ಟಿರುವುದರಿಂದ ಇಂದು ಸುಕ್ಷೇತ್ರ ಕೂಡಲಸಂಗಮ ದೇವಾಲಯದ ಗರ್ಭಗುಡಿ ಒಳಗಡೆ ನೀರು ಹೊಕ್ಕಿದ್ದು ಇಂದು ಬೆಳಗಿನ ಜಾವ ೧೦:೧೫ ಕ್ಕೆ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಮುಂಜಾಗ್ರತೆಯ ಸಲುವಾಗಿ ಕೂಡಲಸಂಗಮದ ಪ್ರಧಿಕಾರದ ಆಯುಕ್ತರಾದ ಶ್ರೀ ರಘ A E ಅವರು ದೇವಸ್ಥಾನ ಬಂದ್ ಮಾಡಿದ್ದಾರೆ,ಭಕ್ತರಿಗೆ ಯಾರಿಗೂ ಅವಕಾಶ ಇಲ್ಲ ನದಿ ಮಟ್ಟ ಹೆಚ್ಚುತ್ತಿರುದರಿಂದ ಬಿಗಿ ಬಂದುಬಸ್ತ್ ಮಾಡಲಾಗಿದೆ ಎಂದರು.ಈ ಸಂಧರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರಗೌಡ ಗೌಡರ್ ಅವರು ಬಿಬಿ ನ್ಯಜ್ ನೊಂದಿಗೆ ಮಾಹಿತಿ ಹಂಚಿಕೊಂಡರು.

About vijay_shankar

Check Also

MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ  ಕಮತಗಿಯ ಕಾಸಗಿ ಶಿಕ್ಷಕ  ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ ಕಮತಗಿಯ ಕಾಸಗಿ ಶಿಕ್ಷಕ ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

ಕಮತಗಿ: ರಾಜ್ಯದಲ್ಲಿ ಹಣ ಡಬ್ಲಿಂಗ್ ಹಾಗೂ ಶೇರು ಮಾರುಕಟ್ಟೆ ,ಅತೀ ಕಡಿಮೆ ಸಮಯದಲ್ಲಿ ಹಣ ಡಬ್ಲಿಂಗ್ ಜನರ ಆಕರ್ಷಿಸಲು ವಿವಿಧ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.