Breaking News

ಕೂಡಲಸಂಗಮ ದೇವಸ್ಥಾನ ಜಲಾವೃತ ಇಂದಿನಿಂದ ದರ್ಶನ ಬಂದ್

ಕೂಡಲಸಂಗಮ: ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಈಗ ತನ್ನಗಾಗಿದೆ ಆದರೆ ಹಳ್ಳಕೊಳ್ಳಗಳಿಂದ ಹಿಡಿದು ನದಿಗಳು ತುಂಬಿ ಹರಿಯುತ್ತಿವೆ,ಆಲಮಟ್ಟಿ ಜಲಾಶಯದಿಂದ ೪,ಲಕ್ಷ ಕ್ಯೊಶಕ್ಸ್ ನೀರು ಬಿಟ್ಟಿರುವುದರಿಂದ ಇಂದು ಸುಕ್ಷೇತ್ರ ಕೂಡಲಸಂಗಮ ದೇವಾಲಯದ ಗರ್ಭಗುಡಿ ಒಳಗಡೆ ನೀರು ಹೊಕ್ಕಿದ್ದು ಇಂದು ಬೆಳಗಿನ ಜಾವ ೧೦:೧೫ ಕ್ಕೆ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಮುಂಜಾಗ್ರತೆಯ ಸಲುವಾಗಿ ಕೂಡಲಸಂಗಮದ ಪ್ರಧಿಕಾರದ ಆಯುಕ್ತರಾದ ಶ್ರೀ ರಘ A E ಅವರು ದೇವಸ್ಥಾನ ಬಂದ್ ಮಾಡಿದ್ದಾರೆ,ಭಕ್ತರಿಗೆ ಯಾರಿಗೂ ಅವಕಾಶ ಇಲ್ಲ ನದಿ ಮಟ್ಟ ಹೆಚ್ಚುತ್ತಿರುದರಿಂದ ಬಿಗಿ ಬಂದುಬಸ್ತ್ ಮಾಡಲಾಗಿದೆ ಎಂದರು.ಈ ಸಂಧರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರಗೌಡ ಗೌಡರ್ ಅವರು ಬಿಬಿ ನ್ಯಜ್ ನೊಂದಿಗೆ ಮಾಹಿತಿ ಹಂಚಿಕೊಂಡರು.

About vijay_shankar

Check Also

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ  ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ  ಪ್ರದಾನ

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ

ಅಮೀನಗಡ : ನಗರದ ಪ್ರವಾಸಿ ಮಂದಿರಲ್ಲಿ ಇಂದು ಕರ್ನಾಟಕ ಪತ್ರಕರ್ತರ ಸಂಘವು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮ ಉದ್ಘಾಟನೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.