Breaking News

vijay_shankar

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶಂಕರ್ ಶೀಲವಂತ

ಶ್ರೀ ಶಂಕ್ರಪ್ಪ ಶೀಲವಂತ ಅಧ್ಯಕ್ಷರು ಶಾಲಾ ಮೇಲುಸ್ತುವಾರಿ ಸಮಿತಿ (SDMC) ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುರಯಗೇರಿ ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಶಾಲಾ ಮುದ್ದು ಮಕ್ಕಳಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಈ ಮೂಲಕ ತಿಳಿಸುವುದೆನಂದರೆ ಇದೆ ಅಗಸ್ಟ್ ೩೧ ರಂದು ಗೌರಿ-ಗಣೇಶ ಹಬ್ಬ ಇರುವುದ ರಿಂದ,ಎಲ್ಲಾ ಪಾಲಕರು ಕಡ್ಡಾಯವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಯೊಬ್ಬರು …

Read More »

ಸತ್ಯನಾರಾಯಣ ಪೂಜೆ ನಿಮಿತ್ತವಾಗಿ ಬಾಗಲಕೋಟೆ ಗೃಹರಕ್ಷದಳದ  ಬೋದಕರಾ ದ ಶ್ರೀ ಎ,ಎಲ್ ಸಾಹುಕಾರ್ ಭಜಂತ್ರಿ ಅವರ ಮನೆಗೆ ಭೇಟಿ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಸಮಿಪದ ಶೂಲೇಭಾವಿ ಗ್ರಾಮದಲ್ಲಿ ಅಮೀನಗಡ ನೂತನ ಘಟಕಾಧಿರಿ ಶ್ರೀ ಯಮನಪ್ಪ ಬೋಜಪ್ಪ ಭಜಂತ್ರಿ ಇವರ ಮನೆಯಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ಇಂದು ಸತ್ಯನಾರಾಯಣ ಧಾರ್ಮಿಕ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು,ಜಿಲ್ಲಾ ಗೃಹ ರಕ್ಷಕದಳದ ಭೋದಕರಾದ ಶ್ರೀ ಎ,ಎಲ್,ಸಾಹುಕಾರ್ ಅವರು ಇಂದು ಆಕಸ್ಮಿಕವಾಗಿ ಯಮನಪ್ಪ ಭಜಂತ್ರಿ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಭೋಜಪ್ಪ ಭಜಂತ್ರಿ ಅವರು ಸ್ವಾಗತ ಮಾಡಿ ಅವರಿಗೆ ಗೌರವ …

Read More »

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದ ಕೊಪ್ಪಳ ಜಿಲ್ಲಾಧ್ಯಕ್ಷ ಸಂಗಮೇಶ್ ಚ ಗುರಿಕಾರ

ಶ್ರೀ ಸಂಗಮೇಶ ಚ ಗುರಿಕಾರ. ಜಿಲ್ಲಾಅಧ್ಯಕ್ಷರು ನವ ಕರ್ನಾಟಕ ಸೈನ್ಯ ಕೊಪ್ಪಳ/ಹಾಗೂ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಬ್ಬರಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಸಂಘಟನೆಯ ಕಾರ್ಯಕರ್ತರಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗ. ಪೊನ್ ನಂಬರ್ : 9741375139 ಸಮಸ್ತ ನಾಡಿನ ಜನತೆಗೆ ನವ ಕರ್ನಾಟಕ ಸೈನ್ಯದಿಂದ ವಿನಂತಿಸುವುದೆನಂದರೆ ಇದೆ ಅಗಸ್ಟ್ ೩೧ ರಂದು ಗೌರಿ-ಗಣೇಶ ಹಬ್ಬವನ್ನು ನಾವೆಲ್ಲರೂ ಅತಿ ವಿಜ್ರಮಂ ಮನೆಯಿಂದ ಆಚರಿಸೋನ …

Read More »

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ PKPS ಕಬ್ಬರಗಿ ಅಧ್ಯಕ್ಷರು/ ಕಾರ್ಯದರ್ಶಿಗಳು

ಶ್ರೀ ಸಂಗಮೇಶ ಚಂದಪ್ಪ ಗುರಿಕಾರ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಬ್ಬರಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಸಂಘದ ಗೌರವಾನ್ವಿತ ಸದಸ್ಯರಿಗೆ ,ರೈತ ಬಾಂಧವರಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ಜಗದೀಶ ಭ ರಾಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಬ್ಬರಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಸಂಘದ ರೈತ ಬಾಂಧವರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು ಮತ್ತು ಎಲ್ಲಾ …

Read More »

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಮುಖ್ಯ ಕಾರ್ಯನಿರ್ವಾಹಕ ಶ್ರೀ ಮುತ್ತಣ್ಣ ಗುರಪ್ಪ ಕರಪಡಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಟಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಾಡಿನ ಜನತೆಗೆ ಹಾಗೂ ಸಂಘದ ಗೌರವಾನ್ವಿತ ಸದಸ್ಯರಿಗೆ,ಹಾಗೂ ರೈತ ಬಾಂಧವರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು ಹಾಗೂ ಎಲ್ಲ ಜನತೆ ಪರಿಸರ ಸ್ನೇಹಿ ಗಣಪನನ್ನು ಸ್ಥಾಪಿಸಿ ಪರಿಸರ ಕಾಪಾಡಬೇಕು ಮಕ್ಕಳು ಪಟಾಕೆ ಹಚ್ಚುವಾಗ ಗಮನ ಹರಿಸಬೇಕೆಂದು ವಿನಂತಿಸುತ್ತೇನೆ.

Read More »

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಶೇಖಪ್ಪ ಫ ಕಾತ್ರಾಳ ,ಕಟಾಪೂರ PKPS

        ಶ್ರೀ ಶೇಖಪ್ಪ ಫ ಕಾತ್ರಾಳ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಟಾಪೂರ ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಸಂಘದ ಗೌರವಾನ್ವಿತ ರೈತ ಬಾಂಧವರಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಸಿದ್ದಿ ವಿನಾಯಕನ ಆರ್ಶಿವಾದ ಸದಾ ಎಲ್ಲರ ಮೇಲೆ ಇರಲಿ ಈ ಗೌರಿ-ಗಣೇಶನ ಹಬ್ಬವನ್ನು ಆಚರಿಸುವ ಮುನ್ನ ಪರಿಸರ ಸ್ನೇಹಿ ಗಣಪತಿ ಇರಿಸಬೇಕು. ಮಕ್ಕಳ ಬಗ್ಗೆ ಪಾಲಕರು ಪಟಾಕೆಗಳನ್ನು ಹಚ್ಚುವ ಮುನ್ನ …

Read More »

ನಾಡಿನ‌ ಸಮಸ್ತ ರೈತ ಬಾಂಧವರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಹೂಲಗೇರಿ

ಶ್ರೀ ವಿರುಪಾಕ್ಷಗೌಡ ಸೋಮನಗೌಡ ಪಾಟೀಲ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ( ರಿ) ಹಡಲಗೇರಿ ಕುಷ್ಟಗಿ ತಾಲೂಕಿನ ಹೂಲಗೇರಿ ,ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ಅಮರಪ್ಪ ಶರಣಪ್ಪ ಹೊರಪೇಟಿ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಸಂಘದ ಗೌರವಾನ್ವಿತ ರೈತ ಬಾಂಧವರಿಗೆ ಸಂಘದ ಸರ್ವ ಸದಸ್ಯರಿಂದ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ಬಡೇಸಾಬ ಬಿ ಆಡಿನ. ಮುಖ್ಯಕಾರ್ಯನಿರ್ವಾಹಕರು PACS …

Read More »

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಉಧ್ಯಮಿ ಶ್ರೀ ಮುತ್ತಣ್ಣ ಕರಡಿ

ಶ್ರೀ ಮತ್ತಣ್ಣ ಕರಡಿ ಮಾಲೀಕರು: ಶ್ರೀ ಬಸವ ಪೆಟ್ರೋಲಿಯಂ ಹುಲಗೇರಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಗ್ರಾಹಕ ದೇವರುಗಳಿಗೆ ಗೌರಿ – ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀ ಬಸವ ಪೆಟ್ರೋಲಿಯಂ ಬಂಕ್ ಹಡಲಗೇರಿ ನಾಡಿನ ಸಮಸ್ತ ಜನತೆಗೆ ಆ ವಿಗ್ನಕರ್ತ ಗೌರಿ ಗಣೇಶ ಎಲ್ಲರಿಗೂ ಶುಭ ಮಂಗಳವನ್ನುಂಟು ಮಾಡಲಿ ಗ್ರಾಮದ ಶ್ರೀ ಬಸವ ಪೆಟ್ರೋಲಿಯಂ ಗ್ರಾಹಕರಿಗೆ ಉತ್ತಮ ಕ್ವಾಲಿಟಿ ಹಾಗೂ ಸೇವೆ ಒದಗಿಸುತ್ತಿದೆ. ಗ್ರಾಹಕರು …

Read More »

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀ ವಿಜಯ್ ಎನ್ ಪಾಟೀಲ

ಶ್ರೀ ವಿಜಯ್ ಎನ್ ಪಾಟೀಲ ಮಾಲೀಕರು : ಶ್ರೀ ಲಕ್ಷ್ಮೀನಾರಾಯಣ ಪೆಟ್ರೋಲಿಯಂ ಭಾರತ್ ಗುಡೂರು ಎಸ್ ಸಿ, ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಗ್ರಾಹಕರಿಗೆ ಪೆಟ್ರೋಲ್ ಹಾಕುತ್ತಿರುವ ಕಾರ್ಮಿಕ ವಿನೋದ – ಮುರ್ತುಜ್ ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ,ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿರುವ ಶ್ರೀಲಕ್ಷ್ಮೀನಾರಾಯಣ ಭಾರತ್ ಪೆಟ್ರೋಲಿಯಂ ಉತ್ತಮ ಕ್ವಾಲೀಟಿ ಹಾಗೂ ಸೇವೆ ಒದಗಿಸುತ್ತಿದೆ.

Read More »

ಕಮತಗಿ ಬಂಜಾರ ವಿಧ್ಯಾವರ್ಧಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಬಿ,ಜೆ ರಾಠೋಡ ಅವರಿಂದ ಧ್ವಜಾರೋಹಣ

ಕಮತಗಿ : ಹುನಗುಂದ ತಾಲೂಕ ಬಂಜಾರ ವಿದ್ಯಾವರ್ಧಕ ಸಂಘ ಕಮತಗಿ.ತಾಲೂಕ ಹುನಗುಂದ ಇದರ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಸೇವಾಲಾಲ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಮತಗಿ ಇದರ 75ನೆಯ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ. B J ರಾಠೋಡ ನೆರವೇರಿಸಿದರು. ಅವರೊಂದಿಗೆ ಗಣ್ಯರು ಉಪಸ್ಥಿತರಿದ್ದರು. ಕುಮಾರ ಗೌಡರ ಅವರಿಂದ ಬೈಕ್ ಶೋ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಮನರಂಜನಾ …

Read More »