ಶ್ರೀ ವೀರಣ್ಣ ಬಡಿಗೇರ ಅವರ ಧರ್ಮ ಪತ್ನಿ ಶ್ರೀಮತಿ ಸವಿತಾ ,ವೀರಣ್ಣ ಬಡಿಗೇರ ಅವರು ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮ ಪಂಚಾಯತಿಗೆ ನೂತನ ಸದಸ್ಯರಾಗಿ ಆಯ್ಕೆ ಆಗಿದ್ದಾರೆ, ಈ ಸಂದರ್ಭದಲ್ಲಿ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗೊರ್ಜನಾಳ ಗ್ರಾಮದ ರವಾಸಿಯಾದ ಶ್ರೀಮತಿ ಸವೀತಾ ,ವಿ, ಬಡಿಗೇರ ತಿರ್ವ ಪೈಪೋಟಿ ಮಧ್ಯ ಜಯಶಾಲಿಯಾಗಿದ್ದು ಇದೊಂದು ಹೊಸ ದಾಖಲೆ , ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನನ್ನ …
Read More »ಮತದಾರನಿಗೆ ಧನ್ಯವಾದ ಹೇಳಿದ ನೂತನ ಗ್ರಾಂ,ಪ,ಸದಸ್ಯ ರಂಗಪ್ಪ ಪಿಡ್ಡಪ್ಪ ತಳವಾರ, ಗೊರ್ಜನಾಳ
ನೂತನ ವಡಗೇರಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಮಾಡಿದ ನನ್ನೂರಿನ ಎಲ್ಲಾ ಗುರು ಹಿರಿಯರಿಗೆ ಹಾಗೂ ನಮ್ಮ ಸಮಾಜದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು,ಸದಾ ಈ ಸಮಾಜದ ,ಗ್ರಾಮದ ಅಭಿವೃದ್ಧಿಗೆ ನಾನು ನಿಮ್ಮ ಮನೆ ಮಗನಾಗಿ ಸೇವೆ ಮಾಡಲು ಸಿದ್ದ ನಿಮ್ಮೆಲ್ಲರ ಸಹಕಾರ ನಮಗೆ ಇರಲಿ. ಗೆಲುವಿನ ನಗೆ ಬೀರಿದ ರಂಗಪ್ಪ ತಳವಾರ ತಮ್ಮ ಕಾರ್ಯಕರ್ತರೊಂದಿಗೆ ಸಂಭ್ರಮದಿಂದ ತೆಗೆದ ಪೊಟ ಮತದಾರರಿಗೆ ಧನ್ಯವಾದ ಹೇಳಿದ ರಂಗಪ್ಪ …
Read More »ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,ಶ್ರೀ ಹಸನ್ ಸಾಬ ಆರ್, .ಪಡಸಾ ಲಿಮನಿ ಗುಡೂರು sc
ಶ್ರೀ ಹಸನ್ ಸಾಬ.ರಾಜೇಸಾಬ.ಪಡಸಾಲಿಮನಿ. ಮಾಲೀಕರು : ಸ್ಟಾರ್ ಹೊಟೇಲ್ ಗುಡೂರು, ನಮ್ಮಲ್ಲಿ ಉತ್ತಮ ಗುಣಮಟ್ಟದ ಮಾಂಸ ಹಾರಿ ಊಟ ,ಗ್ರಾಹಕರ ರುಚಿಗೆ ತಕ್ಕಂತೆ ಮಾಡಲಾಗುವುದು, ಹಾಗೂ ಪಾರ್ಟಿ,ಸಭೆ ಸಮಾರಂಭಗಳಲ್ಲಿ ಮಾಡಿ ಕೊಡಲಾಗುವುದು ಸಂಪರ್ಕಿಸಿ: +919742355852 ಸ್ಟಾರ್ ಹೊಟೇಲ್ ಗುಡೂರು, ಇಲಕಲ್ಲ ತಾಲೂಕಿನ ಗ್ರಾಮ ಬದಾಮಿ – ಪಟ್ಟದಕಲ್ಲ ರಸ್ತೆ ಶ್ರೀ ಮೈಬುಸಾಬ. ರಾ. ಪಡಸಾಲಿಮನಿ ಮಾಲೀಕರು ,ಸ್ಟಾರ್ ಹೊಟೇಲ್ ಗುಡೂರು. ಶ್ರೀ ಅಲ್ತಾಫ್. ರಾ. ಪಡಸಾಲಿಮನಿ ಸಣ್ಣ ಮಾಲೀಕರು ಗುಡೂರು …
Read More »ಹಿರೇಮಳಗಾವಿ ಗ್ರಾಮ ಪಂ,ಗೆ ನೂತನ ಗ್ರಾ,ಪಂ, ಸದಸ್ಯರಾಗಿ ಸಿದ್ದನಗೌಡ ಮಾದಿಗನೂರು ಆಯ್ಕೆ,30 ಮತಗಳಿಂದ ಜಯಭೇರಿ
ಶ್ರೀ ಸಿದ್ದನಗೌಡ ,ಶಿವನಗೌಡ ಮಾದಿಗನೂರು, ನೂತನ ಗ್ರಾಂ,ಪಂ, ಸದಸ್ಯರಾಗಿ ಕಾಂಗ್ರೆಸ್ ಪಕ್ಷದಿಂದ ಕೇವಲ 30 ಮತಗಳಿಂದ ವಿಜಯ ಶಾಲಿಯಾಗಿದ್ದಾರೆ, ಮತದಾನ ಮಾಡಿದ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ನನ್ನ ಹೃದಯ ಪೂರ್ವಕ ಧನ್ಯಾವಾದಗಳು,
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು,ವೆಂಕಟೇಶ ನಾಯ್ಕೆ ಇಲಕಲ್ಲ, ಕಾಮತ್ ಹೊಟೇಲ್
ಶ್ರೀ ವೆಂಕಟೇಶ ನಾಯ್ಕೆ ಮಾನೇಜಿಂಗ್ ಡೈರೆಕ್ಟರ್ ಹೊಟೇಲ್ ಕಾಮತ್ ಇಲಕಲ್ಲ ಹಾಗೂ ಹೊಟೇಲ್ ಉಧ್ಯಮಿದಾರರು .ಮತ್ತು ವೆಂಕಟೇಶ್ವರ ಜೂಸ್ ಪಾರ್ಲರ್ ಹಾಗೂ ವೆಂಕಟೇಶ್ವರ ಬೇಕರಿ ಅಂಗಡಿ ಮಾಲೀಕರು: ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮೆಲ್ಲ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಹೊಟೇಲ್ ಕಾಮತ್ ಇಲಕಲ್ಲ ಸುಸಜ್ಜಿತ ಹಾಗೂ ಉತ್ತಮ ಗುಣಮಟ್ಟದ ಊಟ ಹಾಗೂ ಉಪಹಾರ ಸುಸಜ್ಜಿತ ಆಸನ ವ್ಯವಸ್ಥೆಗೆ ನಂಬರ್ ಒನ್ ಮಾನೇಜಿಂಗ್ ಡೈರೆಕ್ಟರ್ ಆದ ವೆಂಕಟೇಶ …
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು, ಮುರಳೀಧರ್ ತಿಕೋಟಿಕರ್, ಕುಷ್ಟಗಿ
ಶ್ರೀ ಮುರಳಿಧರ್ ,ರಾಘವೇಂದ್ರರಾವ್ಹ್ ತಿಕೋಟಿಕರ್ ಮಾಲೀಕರು: Tekotikar & sons m/s Bharatha petroleum, corporations Ltd,Dealers ಕುಷ್ಟಗಿ, ಪೊನ್ : 9448263225, 50 ನೇ ವರ್ಷದ ಸಂಭ್ರಮ ದಿನಾಚರಣೆ ಸಲುವಾಗಿ ಕಂಪನಿಯಿಂದ ಪ್ರೊತ್ಸಾಹ ಪ್ರಮಾಣ ಪತ್ರ
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಸೋಮನಾಥ & ವಿಶಾಲ,ಹನುಮಸಾಗರ,
ಶ್ರೀ ಸೋಮನಾಥ ಕೆ ಚಿಲುಮಿ, ಅಧ್ಯಕ್ಷರು,ಕೈಮಗ್ಗ ನೇಕಾರರ ಉತ್ಪಾದನಾ ಹಾಗೂ ಮಾರಾಟ ಸಹಕಾರಿ ಸಂಘ ಹನುಮಸಾಗರ, ಹಾಗೂ ಸಂಘದ ಸರ್ವ ಸದಸ್ಯರು ಹಾಗೂ ಸಂಘದ ಕಾರ್ಯದರ್ಶಿಗಳಾದ ಶ್ರೀ ವಿಶಾಲಕುಮಾರ ,ಎಸ್,ಸಿನ್ನೂರು, ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಕೈಮಗ್ಗ ನೇಕಾರ ಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಅಧ್ಯಕ್ಷರು ಶ್ರೀ ಸೋಮನಾಥ ಕೆ ಚಿಲುಮಿ, ಹನುಮಸಾಗರ, ತಾ: ಕುಷ್ಟಗಿ, ಜಿ,; ಕೊಪ್ಪಳ, ಪೊನ್ ನಂಬರ್ : 9980142196, ಶ್ರೀ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News