Breaking News

ಜಾಹೀರಾತು ವಿಭಾಗ

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಸಿದ್ದಪ್ಪ ಬಾಳಪ್ಪ ಹರದೊಳ್ಳಿ

ಶ್ರೀ ಸಿದ್ದಪ್ಪ ಬಾಲಪ್ಪ ಹರದೊಳ್ಳಿ ಅಧ್ಯಕ್ಷರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಲಾಪೂರ, ತಾಲ್ಲೂಕು : ಇಲಕಲ್ಲ, ಜಿಲ್ಲಾ : ಬಾಗಲಕೋಟೆ, ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಶಾಲೆಯ ಎಲ್ಲಾ ಸಹ ಶಿಕ್ಷಕರಿಗೆ ಮುದ್ದು ಮಕ್ಕಳಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಕಳೆದ ನನ್ನ ಅಧಿಕಾರ ಅವಧಿಯಲ್ಲಿ ಶಾಲೆಗೆ ಮಕ್ಕಳ ಕಲಿಕೆಗಾಗಿ ಎಲ್ಲಾ ರೀತಿಯ ಮೂಲ ಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಸ್ವಂತ ವೆಚ್ಚದಲ್ಲಿ ೬೫ ಸಾವಿರ ರೂಪಾಯಿ …

Read More »

ನಾಡಿನ‌ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಹನಮಗೌಡ ಪರಮಗೌಡ ಪೋ: ಪಾಟೀಲ ಇವರಿಂದ : ಅಂಟರಠಾಣಾ

ಶ್ರೀ ಹನಮಗೌಡ ಪರನಗೌಡ ಪೊ,ಪಾಟೀಲ, ಗ್ರಾಂ,ಪ,ಸದಸ್ಯರು, ಅಂಟರಠಾಣಾ,ಇವರಿಂದ ನಾಡಿನ ಸಮಸ್ತ ಜನತೆ ಹಾಗೂ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರಿಗೆ ,ಪಂಚಾಯತ ಸಿಬ್ಬಂದಿ ವರ್ಗದವರಿಗೆ ಈ ಬರುವ ೨೦೨೨ನೇ ಸಾಲಿನ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಕುಷ್ಟಗಿ ತಾಲೂಕಿನ ಅಂಟರಠಾಣಾ ಗ್ರಾಮ ಪಂಚಾಯತಿ ಸದಸ್ಯನಾದ ನಾನು ಕಳೆದ ಒಂದು ವರ್ಷದಲ್ಲಿ ಗ್ರಾಮದಲ್ಲಿ ಉತ್ತಮ ಕಾಮಗಾರಿ,ಅನೇಕ ಜನಪರ ಕಾಮಗಾರಿಗಳನ್ನು ಮಾಡಿಸಿದ್ದೇನೆ. ಮಾನ್ಯ ಶಾಸಕರು ನಮ್ಮ ಗ್ರಾಮಕ್ಕೆ ೭ ಶಾಲಾ ಕಟ್ಟಡ ಮಂಜೂರು ಮಾಡಿದ್ದು …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಶಿವುಕುಮಾರ ಜಾಕಿಹಾಳ

ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದ ಜಾಲಿಹಾಳ ಪೆಟ್ರೋಲಿಯಂ ಬಂಕಿನ ವಿಹಂಗಮ ನೋಟ ಕುಮಾರ : ಶಿವುಕುಮಾರ ಕೆ ಜಾಲಿಹಾಳ ಮಾಲೀಕರು,ಜಾಲಿಹಾಳ ಪೆಟ್ರೋಲಿಯಂ ಹುಲಗೇರಿ, ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಈ ಬರುವ ೨೦೨೨ ನಾಡಿನ ಎಲ್ಲಾ ಜನತೆಯ ಕತ್ತಲನ್ನು ಓಡಿಸಿ ಹೊಸ ಭರವಸೆಯ ಬೆಳಕು ಚಲ್ಲಲಿ ಎಂದು ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದ ಭಾರತ್ ಪೆಟ್ರೋಲಿಯಂ & ಜಾಲಿಹಾಳ ಪೆಟ್ರೋಲಿಯಂ ವತಿಯಿಂದ ಶುಭಾಶಯ ಕೋರುತ್ತೇವೆ. …

Read More »

ಸನ್ಮಾನ್ಯ ಶ್ರೀ ಶ್ರೀಮತಿ ನೀಲಮ್ಮ ಸಿದ್ದಣ್ಣ ಮೇಟಿ ಮಾಜಿ ಜಿ,ಪಂ, ಅಧ್ಯಕ್ಷರು ಇವರಿಂದ ದಾಸಶ್ರೇಷ್ಠ ಭಕ್ತ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು

ಸನ್ಮಾನ್ಯ ಶ್ರೀಮತಿ ನೀಲಮ್ಮ ಸಿದ್ದಣ್ಣ ಮೇಟಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ವಿಜಯಪುರ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಹಾಲುಮತ ಕುಲ ಬಾಂಧವರಿಗೆ ದಾಸಶ್ರೇಷ್ಟ ಭಕ್ತ ಶ್ರೀ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು, ಗೋವಾ ರಾಜ್ಯದ ತಮ್ಮ ನಿವಾಸದಲ್ಲಿ ನಮ್ಮ BB News YouTube Live Channel & BB E News Paper ಜೊತೆಗೆ ಮಾತನಾಡಿದ ಅವರು ಗೋವಾ ರಾಜ್ಯದಲ್ಲಿ ಇರುವ ಎಲ್ಲಾ ನಮ್ಮ ಕನ್ನಡಿಗರಿಗೆ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಮುತ್ತಣ್ಣ ಮಹಾಂತಪ್ಪ ಕಂಠಿ & ಗೋಪಾಲ ಪವಾರ ಇವರಿಂದ

ಶ್ರೀ ಮುತ್ತಣ್ಣ ಮಹಾಂತಪ್ಪ ಕಂಠಿ ಕಿರಾಣಿ ವ್ಯಾಪಾರಸ್ಥರು ಹಾಗೂ ಸಮಾಜ ಸೇವಕು ಗುಡೂರು sc ಗ್ರಾಮ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀ ಗೋಪಾಲ ವೆಂಕಟೇಶ ಪವಾರ ಹಾಗೂ ರಮೇಶ ವಿ ಪವಾರ ಹಾಗೂ ಶ್ರೀ ಶಾರದಾ ಭಾಂಡೆ ಅಂಗಡಿ ಮಾಲೀಕರು ಗುಡೂರು sc ಇವರಿಂದ ನಮ್ಮ ಎಲ್ಲಾ ಗ್ರಾಹಕರಿಗೆ ದೀಪಾವಳಿ ಹಬ್ನದ ಹಾರ್ದಿಕ ಶುಭಾಶಯಗಳು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಹೂವಿನಹಳ್ಳಿ ಗ್ರಾಮ ಪಂ, ಅಧ್ಯಕ್ಷರು & ಸರ್ವ ಸದಸ್ಯರಿಂದ

ಶ್ರೀಮತಿ ಯಲ್ಲವ್ವ ಹನಮಪ್ಪ ವಾಲ್ಮೀಕಿ ಅಧ್ಯಕ್ಷರು ಗ್ರಾಮ ಪಂಚಾಯತಿ ಹೂವಿನಹಳ್ಳಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಸಿಬ್ಬಂದಿ ವರ್ಗದವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀಮತಿ ಗೌರಮ್ಮ ಹನಮಂತ ಮುಳ್ಳೂರು ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಹೂವಿನ ಹಳ್ಳಿ, ಇವರಿಂದ ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀ ಮಹಾಂತೇಶ ಗೋಡಿ ಅಭಿವೃದ್ಧಿ ಅಧಿಕಾರಿಗಳು ಗ್ರಾ,ಪ,ಹೂವಿನಹಳ್ಳಿ ಹೂವಿನಹಳ್ಳಿ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಕಮತಗಿ ನಗರದ ಹುಚ್ಚೇಶ್ವರ ನೇಕಾರ ಸಹಕಾರ ಸಂಘ

ಶ್ರೀ ಲೇಶಪ್ಪ ಸಂಗಪ್ಪ ಇಲಾಳ ಅಧ್ಯಕ್ಷರು ಶ್ರೀ ಹುಚ್ಚೇಶ್ವರ ನೇಕಾರ ಸಹಕಾರಿ ಸಂಘ ಹಾಗೂ ಸಂಘದ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ಕರೋನಾ ಹಾವಳಿಯಿಂದ ಲಕ್ಷಾಂತರ ನೇಕಾರರ ಬದುಕು ಕತ್ತಲಾಗಿದೆ ಮಾರುಕಟ್ಟೆ ಕುಸಿತದಿಂದ ಬದುಕು ಬರಿದಾಗಿದೆ ಈ ದೀಪಗಳ ಹಬ್ಬ ಅವರೆಲ್ಲರ ಬಾಳಲ್ಲಿ ಬೆಳಕನ್ನು ಚಲ್ಲಲಿ ಎಂದು ಶುಭ ಕೋರುತ್ತೇನೆ. ಶ್ರೀ ಬಸವರಾಜ ರಾಮಚಂದ್ರಪ್ಪ ನೀಲನೂರು ಉಪಾಧ್ಯಕ್ಷರು ಶ್ರೀ ಹುಚ್ಚೇಶ್ವರ ನೇಕಾರ …

Read More »

ನಾಡಿನ‌ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಶಂಕ್ರಲಿಂಗಪ್ಪ ಮಂಕನಿ ಇವರಿಂದ

ಶ್ರೀ ಶಂಕ್ರಲಿಂಗಪ್ಪ ಸಂಗಪ್ಪ ಮಂಕನಿ ಅಧ್ಯಕ್ಷರು ಶ್ರೀ ಪಾರ್ವತಿ ಪರಮೇಶ್ವರ ಕೋ,ಆಫ್ ಬ್ಯಾಂಕ್ ಕಮತಗಿ ,ಇವರಿಂದ ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ಕರೋನಾ ದಿಂದ ಲಕ್ಷಾಂತರ ಜನರ ಬದುಕು ಕತ್ತಲಾಗಿದೆ.ಈ ದೀಪಗಳ ಹಬ್ಬ ಅವರ ಬದುಕಿನಲ್ಲಿ ಕತ್ತಲೆ ಓಡಿಸಿ ಹೊಸ ಭರವಸೆಯ ಬೆಳಕು ಚಲ್ಲಲಿ ಎಂದು ಶುಭ ಕೋರುವೆ, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಮಸ್ತ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಮಂಜುನಾಥ ಬಿಸಲದಿನ್ನಿ, SDMC ಕಮಿಟಿ ಸರ್ವ ಸದಸ್ಯರಿಂದ

ಶ್ರೀ ಮಂಜುನಾಥ ಬಿಸಲದಿನ್ನಿ ಅಧ್ಯಕ್ಷರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಗೋನಾಳ ಶಾಲಾ ಸುಧಾರಣಾ ಸಮಿತಿ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಶಾಲಾ ಮಕ್ಕಳಿಗೆ ಆಹಾರ ವಿತರಿಸುತ್ತಿರುವ ಸಮಿತಿ ಅಧ್ಯಕ್ಷ ಮಂಜುನಾಥ ಬಿಸಲದಿನ್ನಿ, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಮಸ್ತ ಕನ್ನಡ ಜನತೆಯಲ್ಲಿ ನಾವು ವಿನಂತಿಸುವುದೇನಂದರೆ ಪಾಲಕರು ನಮ್ಮ ಕನ್ನಡ ಉಳಿಸಿ ಕನ್ನಡ ಬೆಳೆಸಿ BB News ತಂಡದವರು …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಅರವಿಂದ ಭರತಸಾ ಮೇಹರವಾಡೆ ಗುಡೂರು

ಶ್ರೀ ಮಹಾದೇವ ಟ್ರೇಡರ್ಸ್ ಮಾಲೀಕರು ಶ್ರೀ ಅರವಿಂದ ಭರತಸಾ ಮೇಹರವಾಡೆ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಗ್ರಾಹಕರಿಗೆ ದೀಪಗಳ ಹಬ್ಬ ಈ ದೀಪಾವಳಿಯ ಹಾರ್ದಿಕ ಶುಭಾಶಯಗಳು, ಗ್ರಾಹಕರಿಗೆ ಡೊರ್ ಬಗ್ಗೆ ಮಾಹಿತಿ ನೀಡುತ್ತಿರುವ ನಮ್ಮ ಕೆಲಸಗಾರರು ಬಸವರಾಜ ಎತ್ತನಮನಿ ,ಸಚ್ಚಿನ್,ಬಂಗಾರಿ . ಈ ದೀಪಾವಳಿ ಸಂಭ್ರಮದಂದು ಗ್ರಾಹಕರಿಗೆ ತಿಳಿಸುವುದೆನಂದರೆ ತಮ್ಮ ಹೊಸ ಮನೆಯ ಹಾಗೂ ಮನೆಗೆ ಬೇಕಾಗಿರುವ ಎಲ್ಲಾ ತರಹದ ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಅತೀ ಕಡಿಮೆ …

Read More »