ಅಮೀನಗಡನಗರದ ವಿವಿದ್ದೋದೇಶಗಳ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಹುಸೇನಪಾಷಾ ಉಮರಸಾಬ ಬೇಪಾರಿ ಅವರು ಅಧ್ಯಕ್ಷರಾದ ನಂತರ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಗಿ ಪಾಲ್ಗೊಂಡಿದ್ದಾರೆ. ಮೂಲತಹ ಕೃಷಿ ಮತ್ತು ಆಡು ಮೇಕೆಗಳ ಸಾಗಾಣಿಕೆ ಉದ್ದೆಮೆದಾರರಾಗಿ ಸಮಾಜ ಸೇವೆ ಮಾಡುತ್ತಾ ಮುಸ್ಲಿಂ ಸಮಾಜದಲ್ಲಿ ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡವರು. ಹುನಗುಂದ ತಾಲೂಕಿನ ಅಮೀನಗಡದ ಮುಸ್ಲಿಂ ಸಮಾಜದ ಯುವ ನಾಯಕ ಹುಸೇನಪಾಷಾ ಅವರು ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕೆಂಬ ಹಂಬಲದಿಂದ …
Read More »ಅಮೀನಗಡ ಪೊಲೀಸ್ ಠಾಣೆಗೆ ನೂತನ ಎಸ್,ಪಿ,ಅಮರನಾಥ ರೆಡ್ಡಿ ಬೇಟಿ,ರೌಡಿ ಶೀಟಸ್೯ ಗಳಿಗೆ ಖಡಕ್ ವಾನ್೯
ಅಮೀನಗಡ :ಪೋಲಿಸ್ ಇಲಾಖೆಯ ಇಮೇಜ್ ಅನ್ನು ಹಾಳು ಮಾಡುವವರು ಯಾರೇ ಆಗಿರಲಿ ಅಂತವರ ವಿರುದ್ದ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಈ ಪೊಲೀಸ್ ಇಲಾಖೆ ಕೆಲಸ ಇದು ಟಿಮ್ ವರ್ಕ್ ಈ ಸಮಾಜದ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕಾರ ನೀಡಬೇಕು. ಎಂದು ಹುನಗುಂದ ತಾಲೂಕಿನ ಅಮೀನಗಡ ಪೊಲೀಸ್ ಠಾಣೆಗೆ ಇಂದು ಬೇಟಿ ನೀಡಿದ ಸಂದರ್ಭದಲ್ಲಿ ನೂತನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಾನ್ಯ ಅಮರನಾಥ ರೆಡ್ಡಿ ಅವರು ಮಾತನಾಡಿದರು. …
Read More »ಕಮತಗಿಯ ಶ್ರೀ ಕಾಳಿದಾಸ ಪ,ಸ, ಸಂಘದ ಪ್ರಧಾನ ಕಛೇರಿ ಅನಾವರಣ ಗೊಳಿಸಿದ ಸಹಕಾರಿ ಸಚಿವ ಕೆ ಎನ್ ರಾಜಣ್ಣ
ಕಮತಗಿ :ಅಂತ್ಯಹ ಕಡಿಮೆ ಅವದಿಯಲ್ಲಿ ಇಷ್ಟೊಂದು ದೊಡ್ಡ ಸಾಧನೆ ಮಾಡಿದ್ದು ಶ್ಲಾಘನೀಯ , ಒಂದು ಸಹಕಾರಿ ಸಂಘವನ್ನ ಪ್ರಾರಂಭ ಮಾಡುವುದು ಬಹಳ ಸುಲಭ ಆದರೆ ಅದನ್ನು ಉಳಿಸಿ ಬೆಳೆಸುವುದು ಬಹಳ ಕಷ್ಟ ಇಂತಹ ಸಂದರ್ಭದಲ್ಲಿ ಇಂತಹ ಹಿಂದುಳಿದ ಸಣ್ಣ ಗ್ರಾಮದಲ್ಲಿ ಈ ಸಂಘವನ್ನು ಕಟ್ಟಿ ಇಷ್ಟು ಎತ್ತರಕ್ಕೆ ಬೆಳೆಸಿ ನನ್ನನ್ನು ಕರೆದು ಉದ್ಘಾಟನೆ ಮಾಡಿಸಿ ಈ ಸುಂದರ ಕ್ಷಣಕ್ಕೆ ನಾನು ಕೂಡ ಕಾರಣ ಆಗಿದ್ದು ತುಂಬಾ ಖುಷಿ ಕೊಟ್ಟಿದೆ, ಈ …
Read More »ಕರ್ನಾಟಕ ಪತ್ರಕರ್ತರ ಸಂಘ ಪತ್ರಕರ್ತರಿಗಾಗಿ ರಾಜ್ಯದಲ್ಲಿಯೇ ಉತ್ತಮ ಕೆಲಸ ಮಾಡುತ್ತಿದೆ ಶಾಸಕ ಎಚ್ ವೈ ಮೇಟಿ
ಬಾಗಿಲಕೋಟೆ -ಜು.30- ಕರ್ನಾಟಕ ಪತ್ರಕರ್ತರ ಸಂಘವು ಇಂದು ಬಾಗಲಕೋಟೆಯ ನಗರದ ಅಕ್ಷಯ್ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ಪತ್ರಿಕಾ ದಿನಾಚರಣೆ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿತ್ತು ಸಭೆಯ ದಿವ್ಯ ಸಾನಿಧ್ಯವನ್ನ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೋಜ್ಯ ಶ್ರೀ ಅಲ್ಲಮಪ್ರಭು ಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಎಚ್ ವೈ ಮೇಟಿಯವರು ಆಗಮಿಸಿ ಸಮಾರಂಭವನ್ನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಪತ್ರಿಕೆ ನಡೆಸುವುದು ತುಂಬಾ ಕಷ್ಟ, ಪತ್ರಕರ್ತರ …
Read More »ಶ್ರೀ ಮಲ್ಲಿಕಾರ್ಜುನ ಬೃಂಗಿಮಠ ಬೇಡಜಂಗಮ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ
ಬೆಂಗಳೂರು ; ಇತ್ತಿಚ್ಚಿಗೆ ರಾಜ್ಯದಲ್ಲಿ ಮಿಸಲಾತಿ ಹೋರಾಟಗಳು ಸರಕಾರಕ್ಕೆ ನುಂಗಕಾರ ತುತ್ತಾದರೆ ,ದಶಕಗಳಿಂದ ಬೇಡಜಂಗಮ ಮಿಸಲಾತಿ ಹೋರಾಟ ಸಮಿತಿ ಇಂದು ಅಧಿಕೃತ ನೋಂದಣಿ ಮಾಡಲಾಯಿತು, ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಶ್ರೀ ಮಲ್ಲಿಕಾರ್ಜುನ ಬೃಂಗಿಮಠ ಆಯ್ಕೆಯಾದರು. ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಶ್ರೀ ದಾನಯ್ಯ ಹಿರೇಮಠ ಆಯ್ಕೆ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ದಾನಯ್ಯ ಹಿರೇಮಠ ಅವರು ಪ,ಪೂ, ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ಶ್ರೀ ವಿರೇಶ ಕೂಡ್ಲಿಗಿಮಠ ಅವರ ಮಾರ್ಗದಲ್ಲಿ ಹಾಗೂ ಈ ಬೇಡಜಂಗಮ …
Read More »ಗೋವಾದ ಮುರಳಿ ಮೋಹನ್ ಶಟ್ಟಿ ಅವರಿಗೆ ರಾಷ್ಟ್ರೀಯ ಸಮಾಜ ಸೇವಾರತ್ನ ಪ್ರಶಸ್ತಿ ಪ್ರಧಾನ
ರಾಷ್ಟ್ರೀಯ ಸಮಾಜ ಸೇವಾರತ್ನ ಪ್ರಶಸ್ತಿ ಪ್ರಾದಾನ ಮಾಡುತ್ತಿರುವ ಅವರ ಗುರುಗಳಾದ ಏಕನಾಥ ಭಾವೆಕರ ,ಹಾಗೂ ಬಸವರಾಜ್ ಇಂಗಳಳ್ಳಿ, ವೈ,ಜಿ,ಬ್ಯಾಡಗಿ, ಗೋವಾ : ಇಂದು ಗೋವಾದ ಕಲ್ಲಂಗುಟ್ ಬಿಚ್ ನಲ್ಲಿ ಬೃಹತ್ ಹೋಟೆಲ್ ಉಧ್ಯಮಿದಾರರಾದ ಶ್ರೀ ಮುರಳಿ ಮೋಹನ್ ಶಟ್ಟಿ ಅವರಿಗೆ Indian Journalist Union Dehali ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಮತ್ತು BB News ಚಾನಲ್ ಸಹಯೋಗದೊಂದಿಗೆ ಇಂದು ” ಸಮಾಜ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಇಂದು …
Read More »ಗೋವಾದ ಅಪ್ಪಟ ಕನ್ನಡ ಅಭಿಮಾನಿ ಮುರಳಿ ಮೋಹನ್ ಶಟ್ಟಿ ಅವರಿಗೆ “ಸಮಾಜ ಸೇವಾರತ್ನ , ರಾಜ್ಯ ಪ್ರಶಸ್ತಿಗೆ ಆಯ್ಕೆ
ಗೋವಾ: ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದ ಮುರಳಿ ಮೋಹನ್ ಶಟ್ಟಿ ಬೃಹತ್ ಹೋಟೆಲ್ ಉದ್ಯಮಿ ಶ್ರೀ ಮುರಳಿ ಮೋಹನ್ ಶಟ್ಟ ಕರ್ನಾಟಕದ ಹೆಮ್ಮೆಯ ಕನ್ನಡಿಗನ ಸಣ್ಣ ಪರಿಚಯ 400 ಯುವಕರಿಗೆ ಕೆಲಸ ಕೊಟ್ಟ ಕನ್ನಡದ ಕುವರ ಮುರಳಿ ಮೋಹನ್ ಶಟ್ಟಿ ಹೋಟೆಲ್ ಉದ್ಯಮಿ ಶ್ರೀ ಮುರಳಿ ಮೋಹನ್ ಶಟ್ಟಿ ಅವರಿಂದ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಮತ್ತೆ …
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಡಾ: ಪ,ಪೂ ಶ್ರೀ ಗುರುಮಹಾಂತ ಮಹಾ ಸ್ವಾಮಿಗಳು
ಮು,ನಿ,ಪ್ರ ಡಾ: ಶ್ರೀ ಗುರುಮಹಾಂತ ಮಹಾಸದವಾಮಿಗಳು ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಪರಮ ಪೂಜ್ಯರು ಇಂದಿನ ಯುವ ಸಮೂಹಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಪೂಜ್ಯರ ಈ ಹಿತ ವಚನಗಳನ್ನು ಅವಲೋಕನ ಮಾಡಿಕೊಂಡು ಈ ಸಂದೇಶವನ್ಬು ಶೇರ್ ಮಾಡಿ ಈ ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಿಸಲು ನಮ್ಮ ಕಳಕಳಿ.
Read More »ಉತ್ತಮ ಕಾನೂನು ಸೇವೆಗಾಗಿ ತಾಲೂಕು ಪ್ರಶಸ್ತಿ ಪಡೆದ ಪಟ್ಟದಕಲ್ಲ ಅವರಿಗೆ ಸಮಾಜದಿಂದ ಅಭಿನಂದನೆ
ಅಮೀನಗಡ : ಅಮೀನಗಡ ನಗರದ ಪಂಜಮಸಾಲಿ ಸಮಾಜದದಿಂದ ನಗರದ ನ್ಯಾಯವಾದಿ ಶ್ರೀ ಆರ್,ಎಸ್,ಪಟ್ಟದಕಲ್ಲ ಅವರಿಗೆ ಕಳೆದ ವಾರ ರಾಣಿ ಚನ್ಮಮ ಜಯಂತಿಯನ್ನು ತಾಲೂಕು ಆಡಳಿತ ಮಂಡಳಿ ನಡೆಸಿತ್ತು ಇದರಲ್ಲಿ ತಾಕೂಕು ಉತ್ತಮ ಕಾನೂನು ಸೇವೆಗಾಗಿ ಹುನಗುಂದ ತಾಲೂಕಿನ ಅಮೀನಗಡ ನಗರದಿಂದ ಶ್ರೀ ಆರ್,ಎಸ್,ಪಟ್ಟದಕಲ್ಲ ಅವರಿಗೆ ತಾಲೂಕು ಪ್ರಶಸ್ತಿ ನೀಡಿ ಗೌರವಿಸಿತ್ತು ,ಇಂದು ಪಂಚಮಸಾಲಿ ಸಮಾಜದ ಪ್ರಮುಖರಾದ ಶ್ರೀ ಅಶೋಕ ಚಿಕ್ಕಗಡೆ,ಶ್ರೀ ಎನ್,ಎಲ್ ಭದ್ರಶಟ್ಟಿ,ಶ್ರೀ ಬಿ,ಜಿ ಮೂಲಿಮನಿ,ಶ್ರೀ ಸಿದ್ದಣ್ಣ ರಾಂಪೂರ,ಶ್ರೀ ಸಿ,ಎಅ್,ತೋಪಲಕಟ್ಟಿ,ಶ್ರೀ …
Read More »ಗೃಹರಕ್ಷಕರು ಶಿಸ್ತಿನ ಸಿಪಾಯಿಗಳಾಗಿ ಸೈನಿಕರಂತೆ ಸಧೃಢರಾಗಿ ಕೆಲಸ ಮಾಡಲಿ,DYSP ಪ್ರಶಾಂತ್ ಮುನವಳ್ಳಿ
ಬಾಗಲಕೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಂದು ಜಿಲ್ಲಾ ಗೃಹ ರಕ್ಷಕದಳ ಬಾಗಲಕೋಟೆ ಇವರಿಂದ ಗೃಹ ರಕ್ಷಕರಿಗೆ ಮಾನಸಿಕ ಆರೋಗ್ಯಕರ ಅರಿವು ಕಾರ್ಯಕ್ರಮ ನೇರವೇರಿತು, ಸಾರ್ವಜನಿಕ ರಂಗದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆಯೊಂದಿಗೆ ತಾವು ಹಗಲು – ರಾತ್ರಿ ಕರ್ತವ್ಯ ಮಾಡಬೇಕಾಗುತ್ತದೆ. ಸಮಾಜದಲ್ಲಿ ತಮ್ಮ ಪ್ರಾಮಾಣಿಕ ಸೇವೆ ಅನನ್ಯ ಅದರ ಜೋತೆಗೆ ತಾವು ನಿತ್ಯ ವ್ಯಾಯಾಮ, ಯೋಗ, ಧ್ಯಾನ, ಹಾಗೂ ಉತ್ತಮ …
Read More »