Breaking News

ನೂತನ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀಮತಿ ಗೌರಮ್ಮ ಹನಮಂತ ಮುಳ್ಳೂರು ಅವರ ಪರವಾಗಿ ಅಭಿನಂದನೆ ಹೇಳಿದ ಮುತ್ತಣ್ಣ ಮುಳ್ಳೂರು, & ಹನಮಂತ,

ಮಾಜಿ ತಾಲ್ಲೂಕು ಪಂಚಾಯತ ಅಧ್ಯಕ್ಷರಾದ ಮುತ್ತಣ್ಣ ಮುಳ್ಳೂರು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೂವಿನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಗೌರಮ್ಮ ಹನಮಂತಪ್ಪ ಮುಳ್ಳೂರು ಅವರು ಆಯ್ಕೆಯಾದರು. 1983 ರಿಂದ ರಾಜ್ಯ ರಾಜಕೀಯ ರಂಗದಲ್ಲಿ ದಿಗ್ಗಜ ನಾಯಕರೊಂದಿಗೆ ಗುರುತಿಸಿಕೊಂಡ ಮುತ್ತಣ್ಣ ಮುಳ್ಳೂರು ಅವರ ಸಹೋದರ ಹನಮಂತ ಮುಳ್ಳೂರು ಅವರ ಧರ್ಮಪತ್ನಿ ಗೌರಮ್ಮ ಇಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ನನ್ನೂರಿನ ಎಲ್ಲಾ ಗುರುಹಿರಿಯಗೆ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ನಮ್ಮ ಕುಟುಂಬದ ಪರವಾಗಿ ಮುತ್ತಣ್ಣ ಅವರು ಹಾಗೂ ಹನಮಂತ ಅವರು ಧನ್ಯವಾದ ಹೇಳಿದರು. ಸದಾ ಜನಪರವಾಗಿ ಯುವಕರ ಕಣ್ಮನಿಯಾದ ಮುತ್ತಣ್ಣ ಮುಳ್ಳೂರು ಅವರ ಸಕ್ರಿಯ ರಾಜಕಾರಣಿ ಹಾಗೂ ಅವರ ಜನಪರ ಕೂಗು ಮತ್ತು ಸದಾ ಜನರೊಂದಿಗಿನ ಒಡನಾಟದ ಫಲವಾಗಿ ಇಂದು ನಮ್ಮ ಮನೆತನಕ್ಕೆ ಅಧಿಕಾರ ಮತ್ತೆ ಬಂದಿದೆ ಇದು ನಮ್ಮ ತಂದೆ ತಾಯಿ ಪುಣ್ಯದ ಫಲ ಎಂದರು.

ನೂತನ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಗೌರಮ್ಮ ಹನಮಂತ ಮುಳ್ಳೂರು.

ನಮ್ಮ ಕುಟುಂಬದ ರಾಜಕೀಯ ಜೀವನ ಮತ್ತೆ ಪ್ರಾರಂಭವಾಗಿದೆ,ನಮ್ಮನ ಆರ್ಶಿವಾದ ಮಾಡಿದ ಜನತೆ ಮತ್ತೆ ನಮ್ಮ ಸಹೋದರನಿಗೂ ಆರ್ಶಿವಾದ ಮಾಡಿದ್ದು ನಮ್ಮ ತಂದೆ ತಾಯಿಯ ಪುಣ್ಯದ ಫಲ ಎಂದು ನಾನು ಭಾವಿಸಿದ್ದೇನೆ, ನಾನು ೨೦೦೫ ರಲ್ಲಿ ಸದಸ್ಯರಗಿ ೨೦೦೭ ರಲ್ಲಿ ತಾಲ್ಲೂಕು ಪಂಚಾಯತ ಅಧ್ಯಕ್ಷರಾಗಿ ಸೇವೆ ಮಾಡಿನಿ ಅವತ್ತಿನ ಅಪಾರ ಜನಗಳ ಪ್ರೀತಿಯನ್ನು ನಾವು ಇಂದಿಗೂ ಉಳಿಸಿಕೊಂಡು ಬಂದಿದ್ದೇವೆ ಅದರ ಫಲವಾಗಿ ಇಂದು ನಮ್ಮ ಮನೆತನಕ್ಕೆಈ ಅಧಿಕಾರ ಸಂದ ಗೌರವ ಎಂದರು.

ಈ ಅಭಿನಂದನಾ ಸರಳ ಸಭೆಯಲ್ಲಿ ಮುತ್ತಣ್ಣ ಮುಳ್ಳೂರು ಹಾಗೂ ಹನಮಂತ ಮುಳ್ಳೂರು ,ಹಾಗೂ ಧರ್ಮಪತ್ನಿ ಶ್ರೀಮತಿ ಗೌರಮ್ಮ ಮುಳ್ಳೂರು, ಮತ್ತು ಗ್ರಾಮದ ಹಿರಿಯರಾದ ಶ್ರೀ ಯಮನಪ್ಪ ಹಿರೇಗೌಡರ್ ,ಐಯ್ಯಪ್ಪ ಮಲ್ಲಪ್ಪ ಬೆಳ್ಳಿ

ಗೆಲುವಿನ ನಗೆ ಬೀರಿದ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.