ಶ್ರೀ ಯೋಗೀಶ್ ಶಟ್ಟಿ ಜಿಪ್ಪು ಅಧ್ಯಕ್ಷರು ತುರವೆ, ಮಂಗಳೂರು; ದೇವರು ಈ ಭೂಮಿಯ ಮೇಲೆ ಯಾವತ್ತು ಈ ಕಲಿಯುಗದಲ್ಲಿ ಕಣ್ಣಿಗೆ ಪ್ರತ್ಯಕ್ಷವಾಗಿ ಕಾನುವುದಿಲ್ಲ ಆದರೆ ಭಗವಂತನು ಮನುಷ್ಯ ರೂಪದಲ್ಲಿ ಆಗಾಗ ಬಂದು ಸಹಾಯ ಮಾಡುತ್ತಾನೆ.ನೊಂದು ಬೆಂದು ಅಸಾಯಕನಾದ ಆ ಬಡಪಾಯಿಗೆ ಆ ಕ್ಷಣದಲ್ಲಿ ದೇವರು ಅವನ ರೂಪದಲ್ಲಿ ಆದರೂ ಬಂದು ಸಹಾಯ ಮಾಡಿದ ಎಂದರೆ ಆತನ ಸಮಾಜ ಸೇವೆ,ನಿಸ್ವಾರ್ಥ ಸೇವೆಗೆ ಈ ಘಟನೆಯೇ ಸಾಕ್ಷಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ …
Read More »