
ಹನಮನಾಳ : ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ನಾಡಿನ ಸಮಸಯ ಜನತೆಗೆ ಈ ನವರಾತ್ರಿಯ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು ,ತಾಯಿ ಚಾಮುಂಡೇಶ್ವರಿ ನಾಡಲ್ಲಿ ಸದಾ ಕಾಲ ಸರ್ವರಿಗೂ ಒಳ್ಳೆಯದನ್ನು ಕರುನಿಸಲಿ ಹಾಗೂ ಸದಾ ಕಾಲ ನಾಡಲ್ಲಿ ಮಳೆ ಬೆಳೆ ಹಾಗೂ ಶಾಂತಿ ನೇಲಿಸಲಿ ಎಂದು ಆಸಿಸುತ್ತಾ ಸರ್ವರಿಗೂ ಶುಭವಾಗಲಿ, ಎಂದು ಆಶಿಸುತ್ತೇನೆ,ನಾನು ಶ್ರೀ ಸಂಗಪ್ಪ ಯಲ್ಲಪ್ಪ ಹುಲ್ಲೂರು, ಗ್ರಾಮ ಪಂಚಾಯತಿ ಅಧ್ಯಕ್ಷರು ಹನುಮನಾಳ,