Breaking News

vijay_shankar

ನೂತನ ಗ್ರಾಮ ಪಂಚಾಯತ್ ಸದಸ್ಯರಾಗಿ 29 ಮತಗಳಿಂದ ಜಯಶಾಲಿಯಾದ ಬಸಪ್ಪ ಸಿದ್ರಾಮಪ್ಪ ಬೀಳಗಿ,ಎಡಳ್ಳಿ

ಹುನಗುಂದ ತಾಲೂಕಿನ ನಾಗೂರ ಗ್ರಾಮ ಪಂಚಾಯತ್ ವ್ಯಾಪ್ತಿ ಎಡಳ್ಳಿ ಗ್ರಾಮದ ಬಸಪ್ಪ ಸಿದ್ರಾಮಪ್ಪ ಬೀಳಗಿ , ಅಭ್ಯರ್ಥಿಯಾಗಿ ಕನದಲ್ಲಿ  ಇದ್ದು ಇಂದಿನ ಫಲಿತಾಂಶ  29 ಮತಗಳ ಅಂತರದಿಂದ ಜಯಗಳಿಸಿದ್ದಾರೆ, ಕಾರ್ಯಕರ್ತರು ಬಣ್ಣ ಹಾಕಿ ಇದು ಧರ್ಮದ ಜಯ ಎಂದು ಬಣ್ಣ ಹಾಕಿ ಜಯ ಘೋಷಣೆ ಕೂಗಿದರು, ಕಾರ್ಯಕರ್ತರ ಜೊತೆ ಗೆಲುವಿನ ನಗೆ ಬೀರಿದ ಬಸಪ್ಪ ಸಿ ಬೀಳಗಿ, ಸಾ: ಎಡಳ್ಳಿ

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು,ವೆಂಕಟೇಶ ನಾಯ್ಕೆ ಇಲಕಲ್ಲ, ಕಾಮತ್ ಹೊಟೇಲ್

ಶ್ರೀ ವೆಂಕಟೇಶ ನಾಯ್ಕೆ ಮಾನೇಜಿಂಗ್ ಡೈರೆಕ್ಟರ್ ಹೊಟೇಲ್ ಕಾಮತ್ ಇಲಕಲ್ಲ ಹಾಗೂ ಹೊಟೇಲ್ ಉಧ್ಯಮಿದಾರರು .ಮತ್ತು ವೆಂಕಟೇಶ್ವರ ಜೂಸ್ ಪಾರ್ಲರ್ ಹಾಗೂ ವೆಂಕಟೇಶ್ವರ ಬೇಕರಿ ಅಂಗಡಿ ಮಾಲೀಕರು: ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮೆಲ್ಲ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಹೊಟೇಲ್ ಕಾಮತ್ ಇಲಕಲ್ಲ ಸುಸಜ್ಜಿತ ಹಾಗೂ ಉತ್ತಮ ಗುಣಮಟ್ಟದ ಊಟ ಹಾಗೂ ಉಪಹಾರ ಸುಸಜ್ಜಿತ ಆಸನ ವ್ಯವಸ್ಥೆಗೆ ನಂಬರ್ ಒನ್ ಮಾನೇಜಿಂಗ್ ಡೈರೆಕ್ಟರ್ ಆದ ವೆಂಕಟೇಶ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು, ಮುರಳೀಧರ್ ತಿಕೋಟಿಕರ್, ಕುಷ್ಟಗಿ

ಶ್ರೀ ಮುರಳಿಧರ್ ,ರಾಘವೇಂದ್ರರಾವ್ಹ್ ತಿಕೋಟಿಕರ್ ಮಾಲೀಕರು: Tekotikar & sons m/s Bharatha petroleum, corporations Ltd,Dealers ಕುಷ್ಟಗಿ, ಪೊನ್ : 9448263225, 50 ನೇ ವರ್ಷದ ಸಂಭ್ರಮ ದಿನಾಚರಣೆ ಸಲುವಾಗಿ ಕಂಪನಿಯಿಂದ ಪ್ರೊತ್ಸಾಹ ಪ್ರಮಾಣ ಪತ್ರ

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಸೋಮನಾಥ & ವಿಶಾಲ,ಹನುಮಸಾಗರ,

ಶ್ರೀ ಸೋಮನಾಥ ಕೆ ಚಿಲುಮಿ, ಅಧ್ಯಕ್ಷರು,ಕೈಮಗ್ಗ ನೇಕಾರರ ಉತ್ಪಾದನಾ ಹಾಗೂ ಮಾರಾಟ ಸಹಕಾರಿ ಸಂಘ ಹನುಮಸಾಗರ, ಹಾಗೂ ಸಂಘದ ಸರ್ವ ಸದಸ್ಯರು ಹಾಗೂ ಸಂಘದ ಕಾರ್ಯದರ್ಶಿಗಳಾದ ಶ್ರೀ ವಿಶಾಲಕುಮಾರ ,ಎಸ್,ಸಿನ್ನೂರು, ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಕೈಮಗ್ಗ ನೇಕಾರ ಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಅಧ್ಯಕ್ಷರು ಶ್ರೀ ಸೋಮನಾಥ ಕೆ ಚಿಲುಮಿ, ಹನುಮಸಾಗರ, ತಾ: ಕುಷ್ಟಗಿ, ಜಿ,; ಕೊಪ್ಪಳ, ಪೊನ್ ನಂಬರ್ : 9980142196, ಶ್ರೀ …

Read More »

ವಿಮ್ಸ್ ಆಸ್ಪತ್ರೆ : ಬಿಪಿಎಲ್ ಕಾರ್ಡಗೂ ಬೆಲೆ ಇಲ್ಲ??ಬಡವರಿಗೆ ಉಚಿತ ಚಿಕಿತ್ಸೆ ನೀಡದ ಸರ್ಕಾರಗಳು.!!

ಬಳ್ಳಾರಿ ; ರಾಜ್ಯ ಕೇಂದ್ರ ಸರ್ಕಾರ ಗಳು,ಬಡವರ ಪರವಾಗಿ ಇದ್ದಿವಿ,ಎಂದು ಬೊಬ್ಬೆ ಹೊಡಿಯುತ್ತವೆ. ಬಡವರ ಆರೋಗ್ಯ ವಿಚಾರ ದಲ್ಲಿ ಕೇಂದ್ರ ರಾಜ್ಯ ಸರ್ಕಾರ ಗಳು ಉಚಿತ ಚಿಕಿತ್ಸೆಗಾಗಿ ಅರೋಗ್ಯ ಕಾರ್ಡುಗಳನ್ನು ಜಾರಿಗೆ ತಂದಿವೆ. ಆದರೂ ಬಡವರು ಹಣ ತೆತ್ತು ಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಾಗದೆ ಅನೇಕ ಸಾವುಗಳು ಸಂಭವಿಸಿದ್ದು ತಿಳಿದ ಸಂಗತಿ ಆಗಿದೆ. ಇನ್ನೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಅಲ್ಲಿಗೆ ಬರುವ ರೋಗಿಗಳನ್ನು ನಿರಾಯಾಸವಾಗಿ ಖಾಸಗಿ ಆಸ್ಪತ್ರೆಗಳಿಗೆ ರೆಫರ್ …

Read More »

21ನೇ ವಯಸ್ಸಿನಲ್ಲೇ ಮೇಯರ್‌ ಸ್ಥಾನ!

ತಿರುವನಂತಪುರ: ಇಲ್ಲಿನ ಮಹಾನಗರ ಪಾಲಿಕೆ ಮೇಯರ್‌ ಆಗಿ 21 ವರ್ಷದ ಆರ್ಯ ರಾಜೇಂದ್ರನ್‌ ಆಯ್ಕೆಯಾಗಿದ್ದು, ಅತಿ ಕಡಿಮೆ ವಯಸ್ಸಿನಲ್ಲೇ ಈ ಹುದ್ದೆಗೇರಿದ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಮೇಯರ್‌ ಹುದ್ದೆಗೆ ಸೋಮವಾರ ನಡೆದ ಚುನಾವಣೆ ವೇಳೆ ತ್ರಿಕೋನ ಸ್ಪರ್ಧೆಯಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿರುವ, ಸಿಪಿಐ-ಎಂ ಸದಸ್ಯೆ ಆರ್ಯ ಗೆದ್ದಿದ್ದು, ಪ್ರಮಾಣವಚನ ಸ್ವೀಕರಿಸಿದರು. 100 ಸದಸ್ಯರ ಪಾಲಿಕೆಯಲ್ಲಿ ಮೇಯರ್‌ ಗದ್ದುಗೆ ಹಿಡಿಯಲು, ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಕೂಡಾ ಅಭ್ಯರ್ಥಿಗಳನ್ನು ಕಣಕ್ಕೆ …

Read More »

ರೈಲಿಗೆ ತಲೆಕೊಟ್ಟು ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ

ಚಿಕ್ಕಮಗಳೂರು: ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷದಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಅವರು ಚಿಕ್ಕಮಗಳೂರು ಜಿಲ್ಲೆ ಗುಣಸಾಗರದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಧರ್ಮೇಗೌಡರು ಆಪ್ತರಾಗಿದ್ದರು. ರಾತ್ರಿ 11:30 ರ ಸುಮಾರಿಗೆ ಘಟನೆ ನಡೆದಿದೆ. ರಾತ್ರಿ 10 ಗಂಟೆಗೆ ಒಬ್ಬರೇ ಮನೆಯಿಂದ ಕಾರ್ ನಲ್ಲಿ ತೆರಳಿದ್ದ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಹಾರ್ದಿಕ ಶುಭಾಶಯಗಳು,ರಾಮಣ್ಣ ಭಜಂತ್ರಿ, ಸೊಳೇಭಾವಿ,

ಶ್ರೀ ರಾಮಣ್ಣ ,ಡಿ,ಭಜಂತ್ರಿ, ( ಮೆಲ್ದಿ). ಸಮಾಜ ಸೇವಕರು, ಹಾಗೂ ಕೊರಮ ಸಮಾಜದ ಯುವ ಮುಖಂಡರು, ಸೊಳೇಭಾವಿ, ಪೊನ್ ನಂಬರ್ : 9880494298- ತಾ: ಹುನಗುಂದ ಶ್ರೀ ಆರ,ಡಿ,ಭಜಂತ್ರಿ, ಸಮಾಜ ಸೇವಕ,

Read More »

ಕೂಡಲಸಂಗಮದಲ್ಲಿ ವಿದ್ಯುತ್ ಸ್ಪರ್ಶಿಸಿ ಮಂಗನ ಸಾವು,

ಕೂಡಲಸಂಗಮದ ವಿದ್ಯುತ್ ಪ್ರಸರಣ ನಿಗಮದಲ್ಲಿ ಇಂದು 1 ಹೆಣ್ಣು ಮಂಗ ವಿದ್ಯುತ್‌ ತಂತಿಯಲ್ಲಿ ಹರಿಯುತ್ತಿರುವ ವಿದ್ಯುತ್‌ ಲೆಕ್ಕಿಸದೆ ತಂತಿಯಲ್ಲಿ ಜೋತು ಬಿದ್ದು ಒದ್ದಾಡ್ಡಿ ಸಾವನಪ್ಪಿದೆ ಸ್ಥಳದಲಿದ್ದ ಕ ,ವಿ, ಪ್ರ, ನಿ, ನಿ, ಅಧಿಕಾರಿಗಳು ಬಚಾವ್‌ ಮಾಡಲು ಯತ್ನಿಸಿದರು, ಬಿದಿರಿನ ಕೋಲು ತಂದು ಬಿಡಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ನಂತರ ವಿದ್ಯುತ್‌ ಸ್ಥಗಿತಗೊಳಿಸಿ ಲೈನ್‌ಮೆನ್‌ಗಳ ಸಹಾಯದಿಂದ ಮಂಗವನ್ನು ತಂತಿಯಿಂದ ಬಿಡಿಸಲಾಯಿತು, ಆದರೂ ಅಷ್ಟರಲ್ಲೇ ಅದು ಕೊನೆಯುಸಿರೆಳೆದಿದೆ. ಪ್ರಾಣತೆತ್ತ ಮಂಗದ ಜತೆ …

Read More »

ಜನರಿಗೆ ಭರ್ಜರಿ ಶಾಕ್ ಕೊಟ್ಟ ರಾಜ್ಯ ಸರ್ಕಾರ.!

ಬೆಂಗಳೂರು: ಹೊಸವರ್ಷದ ಹೊಸ್ತಿಲಲ್ಲಿರುವ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ, ಆಸ್ತಿ ತೆರಿಗೆಯಲ್ಲಿ ಶೇ% 15 ರಿಂದ ಶೇ% 30 ರಷ್ಟು ಹೆಚ್ಚಳ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ, ಇಂದು ಮುಖ್ಯಮಂತ್ರಿ ಬಿ,ಎಸ್,ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು ಈ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವಂತೆ ಮಸೂದೆಗೆ ಅಂಗೀಕಾರ …

Read More »