ಅಮೀನಗಡಶ್ರೀ ವ್ಹಿ,ಎಂ,ಬ್ಯಾಂಕ್ ಹುನಗುಂದ ಇದರ ನೂತನ ಸದಸ್ಯರಾಗಿ ಪ್ರಥಮ ಬಾರಿಗೆ ಆಯ್ಕೆಯಾದ ಶ್ರೀ ಮಂಜುನಾಥ ಅಗಪ್ಪ ಆಲೂರ ಇವರಿಗೆ ಸೂಳೇಭಾವಿ ಗ್ರಾಮದ ಭಾವೈಕ್ಯತಾ ಗೆಳೆಯರ ಬಳಗದಿಂದ ಸನ್ಮಾನ ಮಾಡಲಾಯಿತು. ಈ ಸರಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಂಜುನಾಥ ಅವರು ನನ್ನನ್ನು ಈ ಗ್ರಾಮದಲ್ಲಿ ಹೆಚ್ಚಿನ ಮತಗಳಿಂದ ಹಗಲು ರಾತ್ರಿ ಕೆಲಸ ಮಾಡಿ ಮತ ನೀಡಿ ನಿಮ್ಮ ಸೇವೆ ಮಾಡಲು ಆಯ್ಕೆ ಮಾಡಿದ್ದಿರಿ ನಿಮಗೆ ನನ್ನ ಕೃತಜ್ಞತೆಗಳು ಎಂದು ಧನ್ಯವಾದ ಹೇಳಿದರು. …
Read More »ಸೂಳೇಭಾವಿಯ ರಾಣಿ ಚೆನ್ನಮ್ಮ ವಸತಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಶ್ರೀ ಚನ್ನಬಸವ ಲಕ್ಕಿಹಾಳ : ಅಧ್ಯಕ್ಷರು ಜನಪದ ಕಲಾ ಪರಿಷತ್ ಹುನಗುಂದ ಅಮೀನಗಡ. :ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ ಹಾಗೂ ಟ್ರನಿಂಗ್ ಪಾಯಿಂಟ್ ಇಲ್ಲಿಂದ ಪ್ರಾರಂಭವಾಗಿ ಈ ದೇಶದ ದೊಡ್ಡ ಸಂಪತ್ತಾಗಿ ಮಕ್ಕಳು ತಮ್ಮ ಕಲಿಕಾ ಶಿಕ್ಷಣದ ಜೊತೆಗೆ ಮಾನವೀಯತೆ ಮೌಲ್ಯಗಳನ್ನು ಬೆಳಸಿಕೊಂಡು ಕಲಿತ ಶಿಕ್ಷಣ ಸಂಸ್ಥೆಗೆ ಹಾಗೂ ಗುರುಗಳಿಗೆ ಹೆಸರು ತರುವಂತಹ ಅಮೂಲ್ಯವಾದ ರತ್ನಗಳು ನಿವಾಗಾಬೇಕು ಇದಕ್ಕೆ ನಾನು ಇತ್ತಿಚ್ವಿಗೆ ನಡೆದ ಒಂದು ದೃಷ್ಟಾಂತವನ್ನು ನೀಡಿ ಅವಳಂತೆ ಸಾಧನೆ …
Read More »ಮಹಾತ್ಮಗಾಂಧಿಜಿ ಹುತಾತ್ಮರ ದಿನಾಚರಣೆ ಅಂಗವಾಗಿ ಲಕ್ಷ್ಮಿ ಗೌಡರ್ /ಇವರಿಂದ ಸ್ವಚ್ಛತಾ ಕಾರ್ಯಕ್ರಮ
ಬಾಗಲಕೋಟೆ: ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ . ನೆಹರು ಯುವ ಕೇಂದ್ರ ಬಾಗಲಕೋಟ ಹಾಗೂ ವಚನ ವೈಭವ ಮಹಿಳಾ ಜಾನಪದ ಸಂಸ್ಕೃತಿಕ ಕಲಾ ಸಂಘದ ಸಹ ಯೋಗದಲ್ಲಿ ಆಚರಿಸಲಾಯಿತು. ನಗರದ ಅರುಣೋದಯ ಪ್ಯಾರಾಮೆಡಿಕಲ್ se no 45ರಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೊಂದಿಗೆ ಸಂಘದ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಗೌಡರ್. ಅವರು ಸ್ವಚ್ಛತಾ ಅಭಿಯಾನವನ್ನು ಮಾಡಿದ್ದರು. ಮತ್ತು ವೇದಿಕೆಯ ಕಾರ್ಯಕ್ರಮವಾಗಿ ಗಾಂಧಿಜಿಯವರ ಪ್ರತಿಮೆಗೆ ಪುಷ್ಪವ ಸಮರ್ಪಣೆ …
Read More »ಸೂಳೇಭಾವಿ ಗ್ರಾಮ ಪಂಚಾಯತಿಯಲ್ಲಿ ಭಾವೈಕ್ಯತಾ ಗಣರಾಜ್ಯೋತ್ಸವ ಆಚತಣೆ
ಅಮೀನಗಡ :ಭಾರತೀಯರಾದ ನಾವೆಲ್ಲರೂ ಭಾರತವನ್ನು ಒಂದು ಸಾರ್ವಭೌಮ ಸಮಾಜಾವಾದೀ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಅದರ ಮತ್ತು ಅದರ ಸಮಸ್ತ ನಾಗರಿಕರಿಗೇ : ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯ ವಿಚಾರ ,ಅಭಿವೃದ್ಧಿ, ವಿಶ್ವಾಸ,ಧರ್ಮಶ್ರೆದ್ದೆ,ಮತ್ತು ಉಪಾಸನಾ ಸ್ವಾತಂತ್ರ್ಯ , ” ಸ್ಥಾನಮಾನ ಮತ್ತು ಅವಕಾಶ ಸಮಾನತೆ, ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವನ್ನು, ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುಶ್ಚಿತಗೊಳಿಸಿ ಅದರಲ್ಲಿ ಭ್ರಾತೃಭಾವನೆಯನ್ನು ವೃದ್ದಿಗೊಳಿಸಲು ಶ್ರದ್ದಾಪೂರ್ವಕ ಸಂಕಲ್ಪ ಮಾಡಿದವರಾಗಿ …
Read More »ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಿಂದ ಅಮಿನಗಡ ನಗರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ
,ಅಮೀನಗಡ :ಇಂದು ನಗರದ ಶ್ರೀ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿಸಿ. ಟ್ರಸ್ಟ್ (ರಿ) ಹುನಗುಂದ ಇವರಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಟಿ ಕಾರ್ಯಕ್ರಮ ನಡೆಯಿತು. ಹುನಗುಂದ ತಾಲೂಕಿನ ಅನೇಕ ಗ್ರಾಮಗಳಿಂದ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.ಈ ಕಾರ್ಯಕ್ರಮವನ್ನು ಶಾಸಕ ಡಾ: ವಿಜಯಾನಂದ ಕಾಶಪ್ಪನವರು ಉದ್ಘಾಟನೆ ಮಾಡಬೇಕಿತ್ತು ಕಾರಣಾಂತರಗಳಿಂದ ಅವರು ಬರದೇ ಇದ್ದುದ್ದಕ್ಕಾಗಿ ಚಂದ್ರಶೇಖರ್ ಜೆ, ಹಾಗೂ ಪಿಸೆ್ಐ ಜ್ಯೋತಿ …
Read More »ಚಿಕ್ಕಓತಗೇರಿ ಗ್ರಾಮದಲ್ಲಿ ದೇವಸ್ಥಾನಕ್ಕೆ ಧರ್ಮಸ್ಥಳ ಸಂಘದಿಂದ 150000/- ಮೊತ್ತದ ಡಿಡಿ ಹಸ್ತಾಂತರ
ಇಲ್ಲಕಲ್ಲ : ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 150000/- ಮೊತ್ತದ ಡಿಡಿಯನ್ನು ಜಿಲ್ಲಾ ನಿರ್ದೇಶಕರಾದ ಚನಕೇಶವ ಅವರು ದೇವಸ್ಥಾನ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಹುನಗುಂದ ತಾಲೂಕಿನ ಯೋಜನಾಧಿಕಾರಿಗಳಾದ ಸಂತೋಷ ಹಾಗೂ ವಲಯ ಮೇಲ್ವಿಚಾರಕಿ ಆಶಾ ಸ್ಥಳೀಯ ಸೇವಾಪ್ರತಿನಿಧಿ ಊರಿನ ಗಣ್ಯರು ಗ್ರಾಮಸ್ಥರು.ಸ್ವ ಸಹಾಯ …
Read More »ಸೂಳೇಭಾವಿ ಗ್ರಾಮದಲ್ಲಿ ವಾತ್ಸಲ್ಯ ಯೋಜನೆ ಅಡಿ ಮಾಶಾಸನ ಪಡೆಯುತ್ತಿರುವ ಕುಟುಂಬಕ್ಕೆ ವಾತ್ಸಲ್ಯ ಕಿಟ್ ವಿತರಣೆ !
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ವಲಯದ ಶ್ರೀ ಕ್ಷೇತ್ರ ಗ್ರಾಮಭಿವೃದ್ಧಿ ಯೋಜನೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಡಾ. ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಸೂಳೇಭಾವಿ ಗ್ರಾಮದಲ್ಲಿ ಮಾಶಾಸನ ಪಡೆಯುತ್ತಿರುವ ಫಲಾನುಭವಿ ಶಾರದಾ ಬಡಿಗೇರ ಅವರಿಗೆ ಅವಶ್ಯಕತೆ ಇರುವ ವಾತ್ಸಲ್ಯ ಕಿಟ್ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು . ಗ್ರಾಮ ಪಂಚಾಯಿತ ಅಧ್ಯಕ್ಷರಾದ ಪಿಡ್ಡಪ್ಪ ಕುರಿ ಹಾಗೂ ಜನಜಾಗೃತಿ ಸದಸ್ಯರಾದ ಕೃಷ್ಣಾ ರಾಮದುರ್ಗ ,ಹಾಗೂ ಯುವ ಮುಖಂಡರಾದ ದೇವರಾಜ್ ಕಮತಗಿ ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಗಳಾದ …
Read More »ಇಂದು ಐಹೊಳೆ ಗ್ರಾಮ ಪಂಚಾಯತಿಯಲ್ಲಿ ಡಾ: ಬಿ,ಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸಲಾಯಿತು
ಅಮೀನಗಡ : ಹುನಗುಂದ ತಾಲೂಕಿನ ಐಹೊಳೆ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಶಿಲ್ಪಿ ಡಾ: ಬಿ,ಆರ್ ಅಂಬೇಡ್ಕರ್ ಅವರು ಸ್ವಾಭಿಮಾನ ಹಾಗೂ ಸಮಾನತೆಗಾಗಿ ಹೋರಾಡಿದ ಮಹಾನ್ ದಲಿತ ನಾಯಕ ಡಾ: ಬಿ,ಆರ್ ಅಂಬೇಡ್ಕರ್ ಅವರ ಪರನಿರ್ವಾಣ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶರಣಪ್ಪ ಮಾಲಗಿತ್ತಿ ,ಹಾಗೂ ನೀಲಪ್ಪ ಚಿಮ್ಮಲಗಿ ಆಡಳಿತ ಅಧಿಕಾರಿ ಎಮ್ ಎಸ್ ಗೋಡಿ ಹಾಗೂ ಸಿಬ್ಬಂದಿ ವರ್ಗು ಉಪಸ್ಥಿತಿ ಇದ್ದರು
Read More »ಸೂಳೇಭಾವಿಯ ಶ್ರೀ ಕಾಳಿಕಾಂಬದೇವಿ ಕಾರ್ತಿಕೋತ್ಸವ ಸಂಪನ್ನವಾಗಿ ಜರುಗಿತು
ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಇಂದು ಗ್ರಾಮದ ಆರಾಧ್ಯದೈವ ಶ್ರೀ ಕಾಳಿಕಾದೇವಿ ಕಾರ್ತೀಕೋತ್ಸ ಅದ್ದೂರಿಯಾಗಿ ಜರುಗಿತು, ಗ್ರಾಮದ ಎಲ್ಲಾ ಸದ್ಬಕ್ತರು ಹಣತೆಗಳಗೆ . ದೀಪಹಚ್ಚಿ ದೇವಿಗೆ ನಮಿಸಿದರು.ಅರ್ಚಕರಾದ ಪೂಜ್ಯ ಮೌನೇಶ ಅವರು ದೇವಿಗೆ ವಿಶೇಷ ಅಲಂಕಾರ ಹಾಗೂ ಮಹಾ ಮಂಗಳಾರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರಾದ ಮನೋಹರ ಕಮ್ಮಾರ,ಗಣೇಶ ಕಮ್ಮಾರ, ಸಂಗಮೇಶ ಕಮ್ಮಾರ,ಗಂಗಾಧರ ಕಮ್ಮಾರ, ನಾಗೇಶ ಗಂಜಿಹಾಳ ,ಸಂಗಯ್ಯ ಮರಳಯ್ಯಮಠ, …
Read More »ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಪತ್ರಕರ್ತರಿಗೆ ಉಚಿತ ಬ್ಯಾಗ್ ವಿತರಣೆ
ಅಮೀನಗಡ: ಇಂದು ಅಮೀನಗಡ ನಗರದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಶ್ರೀ ಮಂಜುನಾಥ ಸ್ವಾಮಿ ದೀಪೋತ್ಸವ ನಿಮಿತ್ತವಾಗಿ ಗ್ರಾಮೀಣ ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಅವರ ಕಾರ್ಯಾಲಯದಲ್ಲಿ ಸ್ಥಳೀಯ ಪತ್ರಕರ್ತರರಿಗೆ ಉಚಿತ ಬ್ಯಾಗ್ ನೀಡಿದರು. ಸಾಬೂನು,ಆ್ಯಂಡ್ ವಾಶ್ ಲಿಕ್ವೀಡ್ ,ಟವೇಲ್, ಉದುಬತ್ತಿ, ಇತರೆ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ಪತ್ರಕರ್ತರ ಸಮಾಜ ಸೇವೆ ಅನನ್ಯ ಹೀಗಾಗಿ ನಿಮ್ಮೊಂದಿಗೆ ನಾವು ಸದಾ ಇದ್ದೇವೆ ತಮ್ಮೆಲ್ಲರಿಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ …
Read More »